ಪುಣ್ಯ ಯಾಕೋ ಬಿಜೆಪಿಯವರು ಅದನ್ನ ಇನ್ನು ಗಲಭೆ ಎಬ್ಬಿಸಿಲ್ಲ
ಹುಬ್ಬಳ್ಳಿಯಲ್ಲಿ ಬಿಜೆಪಿಗೆ ತಿವಿದ ಸತೀಶ್ ಜಾರಕಿಹೊಳಿ
ಬಿಜೆಪಿ ಅದನ್ನ ರಾಜಕೀಯವಾಗಿ ಬಳಸಿಕೊಳ್ಳೋ ಯತ್ನ ಮಾಡುತ್ತೆ
ಬಿಜೆಪಿಯವರು ಯಾವಾಗ ಬೇಕು ಆವಾಗ ಪ್ಲೇಟ್ ಚೇಂಜ್ ಮಾಡ್ತಾರೆ
ಇನ್ನು ಯಾಕೋ ಹಿಂದೂ ಕಾರ್ಯಕರ್ತ ಕೊಲೆ ಹಳ್ಳಿ ಹಳ್ಳಿಗೂ ಹಬ್ಬಿಸಿಲ್ಲ
ಅವರ ಸರ್ಕಾರದಲ್ಲಿ ಅವರ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ
ಇನ್ನು ಜನಸಮಾನ್ಯರ ಗತಿಯೇನು….?
ಹಿಜಾಬ್, ಮುಸ್ಲಿಂ ಅಂತ ಬೇರೆದವರ ಮೇಲೆ ಹೊರಿಸೋ ಕೆಲಸ ಮಾಡ್ತಾರೆ
ಬಿಜೆಯವರಿಗೇ ಬೇರೆ ಏನ್ ಕೆಲಸ ಇದೆ
ರಾಜ್ಯದಲ್ಲಿ ಅವರೇನು ಕೆಲಸ ಮಾಡಿದ್ದಾರೆ
ಇದೇ ಕೆಲಸ ಅವರು ಮಾಡೋದು
ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ ಸತೀಶ್ ಜಾರಕಿಹೊಳಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: