ಹುಟ್ಟೂರಲ್ಲಿ ‘ವೀರಕುಣಿತ’ಕ್ಕೆ ಹೆಜ್ಜೆ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ: ಇಲ್ಲಿದೆ ನೋಡಿ ವೈರಲ್‌ ವಿಡಿಯೋ

 

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುಟ್ಟೂರಾದ ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು.

ಇದೇ ವೇಳೆ ಅವರಿಗೆವೀರಕುಣಿತದ ಜೊತೆ ಹೆಜ್ಜೆ ಹಾಕುವಂತೆ ಜೊತೆಯಲ್ಲಿದ್ದವರು ಮನವಿ ಮಾಡಿಕೊಂಡರು ಕೂಡ ಸಿದ್ದರಾಮಯ್ಯ ಅವರು ಸುಮ್ಮನೆ ನಸು ನಗುತ್ತಲೇ ಹಿಂದೇಟು ಹಾಕಿದರು.

ಆದ್ರೆ ಸ್ಥಳದಲ್ಲಿದ್ದವರ ಬೇಡಿಕೆ ಹೆಚ್ಚುತ್ತಿದ್ದ ಹಾಗೇ ಮನಸ್ಸು ಮಾಡಿದ ಮಾಡಿದ ಸಿದ್ದರಾಮಯ್ಯ ಅವರು ತಮ್ಮ ಸ್ನೇಹಿತರ ಜೊತೆ ಹೆಜ್ಜೆ ಹಾಕಿ ನೆರೆದಿದ್ದ ಸಾವಿರಾರು ಮಂದಿಯ ಸಂಭ್ರಮಕ್ಕೆ ಕಾರಣರಾದ್ರು.
ಅಂದ ಹಾಗೇ ಸರಿಸುಮಾರು 40 ನಿಮಿಷ ಸಿದ್ದರಾಮಯ್ಯ ಅವರು ಡ್ಯಾನ್ಸ್‌ ಮಾಡಿರುವುದು ಇನ್ನೂ ಅಲ್ಲಿ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RRR: ರಾಜಮೌಳಿ ಚಿತ್ರದ ಬಗ್ಗೆ ಅಭಿಮಾನಿಗಳನ್ನು ಮೆಚ್ಚಿಸಿದ ಅದ್ಭುತ ಆರಂಭಿಕ ದೃಶ್ಯದಿಂದ ಭಾವನಾತ್ಮಕ ದೃಶ್ಯಗಳವರೆಗೆ ಇಲ್ಲಿದೆ!

Fri Mar 25 , 2022
RRR: ರಾಜಮೌಳಿ ಚಿತ್ರದ ಬಗ್ಗೆ ಅಭಿಮಾನಿಗಳನ್ನು ಮೆಚ್ಚಿಸಿದ ಅದ್ಭುತ ಆರಂಭಿಕ ದೃಶ್ಯದಿಂದ ಭಾವನಾತ್ಮಕ ದೃಶ್ಯಗಳವರೆಗೆ ಇಲ್ಲಿದೆ ಸುಮಾರು ಎರಡು ವರ್ಷಗಳ ಕಾಯುವಿಕೆಯ ನಂತರ, ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಅಂತಿಮವಾಗಿ ಮಾರ್ಚ್ 25 ರಂದು ಥಿಯೇಟರ್‌ಗಳನ್ನು ತಲುಪಿತು ಮತ್ತು ಮಧ್ಯರಾತ್ರಿ ಮತ್ತು ಮುಂಜಾನೆ ಪ್ರದರ್ಶನಗಳನ್ನು ಹಿಡಿದ ಪ್ರೇಕ್ಷಕರಿಂದ ಮೊದಲ ಪ್ರತಿಕ್ರಿಯೆಗಳು ಟ್ವಿಟರ್‌ನಲ್ಲಿ ಪ್ರವಾಹಕ್ಕೆ ಬರುತ್ತಿವೆ. ರಾಮ್ ಚರಣ್ ಮತ್ತು ಎನ್‌ಟಿಆರ್ ಜೂನಿಯರ್ ನಟಿಸಿದ ಅವಧಿಯ ಚಲನಚಿತ್ರವು ಅತ್ಯಂತ ದುಬಾರಿ ಭಾರತೀಯ […]

Advertisement

Wordpress Social Share Plugin powered by Ultimatelysocial