ಸಾವಿರಾರು ಮಹಿಳೆಯರಿಗೆ ಉಡಿ ತುಂಬಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಶಾಸಕ!

ಕಾರ್ಮಿಕ ದಿನಾಚರಣೆ, ಹುಟ್ಟು ಹಬ್ಬದ ನಿಮಿತ್ತ ‌ಕಾರ್ಯಕ್ರಮ‌ ಆಯೋಜನೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ .

ಗಂಗಾವತಿ & ಕನಕಗಿರಿ ಕ್ಷೇತ್ರದ ಮಹಿಳೆಯರಿಗೆ ಉಡಿತುಂಬಿ ಸಿರೆ ವಿತರಣೆ.

ಕಾರ್ಯಕ್ರಮದಲ್ಲಿ‌ ಸಾವಿರಾರು ಮಹಿಳೆಯರು ಭಾಗಿ.

ಪರಣ್ಣ ಮುನವಳ್ಳಿ ಅವರ 68 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಆಯೋಜನೆ.

ಕಾರ್ಯಕ್ರಮಲ್ಲಿ ಮಠಾಧೀಶರು, ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಭಾಗಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯಾಗುತ್ತಾ..?

Mon May 2 , 2022
ಕುತೂಹಲ ಮೂಡಿಸಿದ ಬಿ.ಎಲ್‌. ಸಂತೋಷ್‌ ಹೇಳಿಕೆ ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿ ಎಂದ ಸಂತೋಷ್‌ ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಮೈಸೂರಿನಲ್ಲಿ ಬಿ.ಎಲ್‌. ಸಂತೋಷ್‌ ಮಾರ್ಮಿಕ ನುಡಿ ಬಿ.ಎಲ್‌. ಸಂತೋಷ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯದಲ್ಲಿ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ರಾಜ್ಯಕ್ಕೂ ಅನ್ವಯ ಆಗುತ್ತಾ ನಾಯಕತ್ವ ಬದಲಾವಣೆ ಸೂತ್ರ..? ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್‌ ನಡೆ ರಾಜ್ಯದಲ್ಲಿ ಹೊಸ ಮುಖಗಳಿಗೆ […]

Advertisement

Wordpress Social Share Plugin powered by Ultimatelysocial