ಸರ್ಕಾರಿ ಜಮೀನನ್ನು 70-80 ವರ್ಷದಿಂದ ಮಟ್ಟ ಮಾಡಿಕೊಂಡು ಕಾಫಿ ತೋಟ ಮಾಡಿದ್ದಾರೆ.ಈ ಮೂಲಕ ದೇಶಕ್ಕೂ-ರಾಜ್ಯಕ್ಕೂ ಆದಾಯ ತರುತ್ತಿದ್ದಾರೆ.
ಈ ಜಮೀನನ್ನು ಕಳೆದ 70-80 ವರ್ಷಗಳಿಂದ ಸರ್ಕಾರಕ್ಕೆ ವಾಪಸ್ ಪಡೆಯಲು ಆಗಿಲ್ಲ
ಒತ್ತುವರಿ ಜಮೀನನ್ನು ಅವರಿಗೆ ಲೀಸ್ ಗೆ ಕೊಡುವ ತೀರ್ಮಾನಕ್ಕೆ ಬರಲಿದ್ದೇವೆ.
ಚಿಕ್ಕಮಗಳೂರಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ಈ ಮೂಲಕ ಸರ್ಕಾರಕ್ಕೂ ಆದಾಯ ಬರಬೇಕು
ಉಳುಮೆ ಮಾಡುತ್ತಿರುವ ರೈತನಿಗೂ ಭೂ ಕಬಳಿಕೆದಾರ ಅನ್ನೋ ಹಣೆಪಟ್ಟಿ ಹೋಗಬೇಕು
ಈ ದೃಷ್ಟಿಯಿಂದ ಐತಿಹಾಸಿಕ ತೀರ್ಮಾನವನ್ನು ಕಂದಾಯ ಸಚಿವನಾಗಿ ತೆಗೆದುಕೊಳ್ಳುತ್ತಿದ್ದೇನೆ
ಈ ಬಗ್ಗೆ ಈಗಾಗಲೇ ಸಿಎಂ ಜೊತೆ ಚರ್ಚೆ ಮಾಡಿರುವೆ.ಚಿಕ್ಕಮಗಳೂರು-ಕೊಡಗು-ಹಾಸನ ಕಾಫಿಬೆಳೆಗಾರರ ಸಂಕಷ್ಟಕ್ಕೆ ನೆರವಾಗುತ್ತೇನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: