ಹಾಸನದಲ್ಲಿ ಜೆಡಿಎಸ್ ಟಿಕೆಟ್ ಗೊಂದಲ ವಿಚಾರ,

ಹಾಸನದಲ್ಲಿ ಜೆಡಿಎಸ್ ಟಿಕೆಟ್ ಗೊಂದಲ ವಿಚಾರ,

ಸೂರಜ್ ರೇವಣ್ಣ ಹೇಳಿಕೆಗೆ ಸ್ವರೂಪ್ ಪ್ರಕಾಶ್ ಮನೆ ಮುಂದೆ ಬೆಂಬಲಿಗರು ದೌಡು,

ಬೆಂಬಲಿಗರ ಜೊತೆ ಮೌನಕ್ಕೆ ಶರಣಾದ ಸ್ವರೂಪ್ ಪ್ರಕಾಶ್,

ಸೂರಜ್ ರೇವಣ್ಣ ಹಾಗೂ ಹೆಚ್ಡಿಕೆ ಹೇಳಿಕೆಯನ್ನು ಕೇಳಿಕೊಂಡು ಕುಳಿತ ಸ್ವರೂಪ್ ಪ್ರಕಾಶ್

ನೂರಾರು ಬೆಂಬಲಿಗರು ಸ್ವರೂಪ್ ಮನೆ ಮುಂದೆ ಆಕ್ರೋಶ ಹೊರ ಹಾಕದೆ ಮೌನಕ್ಕೆ ಶರಣು,

ಸಬೆಯಲ್ಲಿ ಬೆಂಬಲಿಗರ ಜೊತೆ ಮೀಟಿಂಗ್ ಮಾಡುತ್ತಿರುವ ಸ್ವರೂಪ್ ಪ್ರಕಾಶ್,

ಹಾಸನ ವಿಧಾನ ಸಬಾ ಕ್ಷೇತ್ರದ ರಾಜಕೀಯ ವಿಧ್ಯಾಮಾನಗಳ ಚರ್ಚೆ,

ಸತತ ಎರಡು ಘಂಟೆಯಿಂದ ಮನೆಮುಂದೆ ಜಮಾಯಿಸಿದ ಅಭಿಮಾನಿಗಳು,

ಬೆಂಬಲಿಗರ ಸಮಾದಾನ ಪಡಿಸುತ್ತಿರುವ ಸ್ವರೂಪ್ ಪ್ರಕಾಶ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ರಾತ್ರಿ 8ಕ್ಕೆ ಅಮಿತ್ ಶಾ ಸಭೆ.

Sun Jan 29 , 2023
ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ರಾತ್ರಿ 8ಕ್ಕೆ ಅಮಿತ್ ಶಾ ಸಭೆ ಯುಕೆ27 ಹೋಟೆಲ್‌ಗೆ ಆಗಮಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶಾಸಕ ಮಹಾಂತೇಶ ದೊಡಗೌಡರ, ಎಂಎಲ್‌ಸಿ ಹನುಮಂತ ನಿರಾಣಿ ಮಾಜಿ ಶಾಸಕ ಅರವಿಂದ ಪಾಟೀಲ್, ಜಗದೀಶ್ ಮೆಟಗುಡ್ ಸೇರಿ ಹಲವರ ಆಗಮ‌‌ನ ರಾತ್ರಿ 8 ಗಂಟೆಗೆ ಒಂದೇ ಸಭೆ ನಡೆಸಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಪಕ್ಷದ ಪ್ರಮುಖ ನಾಯಕರು, ಹಾಲಿ ಮಾಜಿ ಸಚಿವರು, ಶಾಸಕರು, ಸಂಸದರು ಮೂರು ಸಂಘಟನಾತ್ಮಕ […]

Advertisement

Wordpress Social Share Plugin powered by Ultimatelysocial