ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಹಾಕಿದ ಸಿಎಂ ಬೊಮ್ಮಾಯಿವೆ ಅಭಿನಂದನೆ
ಕರ್ನಾಟಕದ ಜನ ಎಪ್ರಿಲ್, ಮೇ ನಲ್ಲಿ ರಾಜ್ಯದ ಚುಕ್ಕಾಣಿ ಯಾರ ಕೈಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಬೇಕಿದೆ
ಕಾಂಗ್ರೆಸ್ ನೆರವಿನಿಂದ ಅಧಿಕಾರದ ಮಾಡಿದ ಜೆಡಿಎಸ್ ಪಕ್ಷವನ್ನು ದೂರವಿಡಬೇಕಿದೆ
ಕಾಂಗ್ರೆಸ್ ದೆಹಲಿಯ ಅನೇಕರ ಎಟಿಎಂ ಆಗಿ ಕೆಲಸ ಮಾಡಿದೆ
ಜೆಡಿಎಸ್ ಗೆ ಹಾಕೋ ಮತ ಕಾಂಗ್ರೆಸ್ ಹಾಕಿದ ಹಾಗೆ
ಅನೇಕ ಭರವಸೆಯನ್ನು ಕಾಂಗ್ರೆಸ್, ಜೆಡಿಎಸ್ ಕೊಡುತ್ತಿದ್ದಾರೆ
ಆದರೆ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ
ಮೋದಿ ಸರ್ಕಾರ ಯೋಜನೆ ಕೊಂಡಾಡಿದ ಅಮಿತ್ ಷಾ
ಕಾಂಗ್ರೆಸ್, ಜೆಡಿಎಸ್ ಬಡವರಿವಾಗಿ ಏನ್ ಮಾಡಿದೆ ಎಂದು ನಾನು ಪ್ರಶ್ನೆ ಮಾಡುತ್ತೇನೆ
ಎಲ್ಲರೂ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದೀರಾ ಎಂದು ಪ್ರಶ್ನೆ
ಎರಡು ಡೋಸ್ ಲಸಿಕೆಯನ್ನು ಉಚಿತವಾಗಿ ಬಿಜೆಪಿ ಸರ್ಕಾರ ನೀಡಿದೆ
ಕೊರೊನಾದಿಂದ ದೇಶವನ್ನು ಸುರಕ್ಷಿತಗೊಳಿಸುವ ಕೆಲಸ ಮಾಡಿದೆ
ದಲಿತ ಮಗನನ್ನು ರಾಷ್ಟ್ರಪತಿ ಮಾಡಿದ್ವಿ
ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ
ಕಳಸಾ,ಬಂಡೂರಿ ಯೋಜನೆ ನೀಡಲು ಸಿಎಂ ದೊಡ್ಡ ಕೆಲಸ ಮಾಡಿದ್ದಾರೆ
ಸೋನಿಯಾ ಗಾಂಧಿ ಭಾಷಣ ನೆನಪಿಸುತ್ತೇನೆ
ಹನಿ ನೀರು ಕರ್ನಾಟಕಕ್ಕೆ ಕೊಡಲ್ಲ ಎಂದು ಹೇಳಿದ್ದರು
ಎರಡು ರಾಜ್ಯಗಳ ಜಗಳ ಇತ್ಯರ್ಥ ಕೇಂದ್ರ ಸರ್ಕಾರ ಮಾಡಿದೆ
ಇದರಿಂದ ಅನೇಕ ಜಿಲ್ಲೆಗಳಿಗೆ ಉಪಯೋಗ ಆಗಲಿದೆ
ಬೆಳಗಾವಿ- ಧಾರವಾಡ ನೇರ ರೈಲು ಮಾರ್ಗದ ಯೋಜನೆ ಪ್ರಗತಿಯಲ್ಲಿ ಇದೆ
ಕಿತ್ತೂರು 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಮಾಡುತ್ತೇವೆ
ಏತ್ ನೀರಾವರಿ ಯೋಜನೆ ಮಾಡುತ್ತೇವೆ
ಬೈಲಹೊಂಗಲದಲ್ಲಿ ರಾಯಣ್ಣ ಸೈನಿಕ ಶಾಲೆ ನಿರ್ಮಾಣ
ಭಾರತ ಇಂದು ಜಿ 20 ರ ಅಧ್ಯಕ್ಷತೆ ವಹಿಸುತ್ತಿದೆ
ಜಗತ್ತು ಇಂದು ಭಾರತದ ಪ್ರಧಾನಿ ಏನ್ ಹೇಳತ್ತಾರೆ ಅದನ್ನು ಗಮನಿಸುತ್ತದೆ
11 ಸ್ಥಾನದಲ್ಲಿ ದೇಶದ ಆರ್ಥಿಕತೆ ಇತ್ತು, ಇಂದು 5 ನೇ ಸ್ಥಾನದಲ್ಲಿ ಇದೆ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಗಬೇಕು
ಜಿಲ್ಲೆಯಲ್ಲಿ 16 ಸ್ಥಾನ ಗೆಲ್ಲಿಸಬೇಕು
ಮೋದಿ ಮೇಲೆ ಭರವಸೆ ಇಟ್ಟು ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ಕೊಡಿ.
https://play.google.com/store/apps/details?id=com.speed.newskannada