ಪಂಚರತ್ನ ರಥಯಾತ್ರೆಯಲ್ಲಿ ನನಗೆ ಸಿಗುತ್ತಿರುವ ಅಭೂತಪೂರ್ವ ಸ್ವಾಗತ, ಪ್ರೀತಿಗೆ ನಾನು ಅಜೀವ ಪರ್ಯಂತ ಚಿರಋಣಿ. ಹಗಲು, ರಾತ್ರಿಯೆನ್ನದೆ ನಡೆಯುತ್ತಿರುವ ಈ ಮಹಾಯಾತ್ರೆಯಲ್ಲಿ ಜನತೆ ಪಾಲ್ಗೊಳ್ಳುತ್ತಿರುವ ರೀತಿ ಕಂಡು ನನ್ನ ಹೃದಯ ತುಂಬಿ ಬಂದಿದೆ.
ಕೊರಟಗೆರೆಯಲ್ಲಿ ನಿನ್ನೆ ರಾತ್ರಿ ಅಭಿಮಾನಿಗಳು ಹಾಕಿದ ಉದ್ದಿನವಡೆ ಹಾರ ನನಗೆ ಬಹಳ ಅಚ್ಚರಿ ಮೂಡಿಸಿತು. ಹಾರ ಕಟ್ಟುವವರ ಸೃಜನಶೀಲತೆಗೆ ನನ್ನ ಅಭಿನಂದನೆಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us:
Sun Dec 4 , 2022
ಪಂಚರತ್ನ ರಥಯಾತ್ರೆ ಹಾಗೂ ಪಂಚರತ್ನ ಯೋಜನೆಗಳಿಗೆ ಜಾಗತಿಕವಾಗಿಯೂ ಜನ ಬೆಂಬಲ ವ್ಯಕ್ತವಾಗುತ್ತಿದೆ. ಒಳ್ಳೆಯ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಇರುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಕನ್ನಡ ಸೊಗಡನ್ನು ಪ್ರೀತಿಸುವ ಸಂತೋಷ್ ಅವರಂಥ ಕನ್ನಡ ಹೃದಯಗಳಿಗೆ ನಾನು ಆಭಾರಿ. ಜಪಾನ್ ದೇಶದಲ್ಲಿರುವ ಅವರು, ಅವರ ಗೆಳೆಯರು, ಪುಟ್ಟ ಕಂದಮ್ಮ ತೋರಿದ ವಿಶ್ವಾಸಕ್ಕೆ ನನ್ನ ಮನಃಪೂರ್ವಕ ಅಭಿವಂದನೆಗಳು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: https://play.google.com/store/apps/details?id=com.speed.newskannada […]