ಜೆಡಿಎಸ್‌ಗೆ ಗುಡ್‌ ಬೈ ಹೇಳಿದ  ವೈಎಸ್‌ವಿ ದತ್ತ – ದಳಪತಿಗಳಿಗೆ ಬಿಗ್‌ ಶಾಕ್‌

ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ವೈಎಸ್‌ವಿ ದತ್ತಾ. ನಾಣು ಕಾಂಗ್ರೆಸ್‌ ಸೇರಿದ್ರೆ ಮಾತ್ರ ಬಿಜೆಪಿ ಮಣಿಸಬಹುದು. ಕೋಮುವಾದಿ ಶಕ್ತಿಗಳನ್ನ ಮಣಿಸೋದಕ್ಕೆ ಕಾಂಗ್ರೆಸ್‌ ಸೇರ್ಪಡೆಯಿಂದ ಮಾತ್ರ ಸಾಧ್ಯ. ಇದು ನನ್ನ ಕೊನೆಯ ಸಾರ್ವಜನಿಕ ಹೋರಾಟ. ನನ್ನ ನಂಬಿರೋ ಲಾರ್ಯಕರ್ತರು ಅತಂತ್ರರಾಗಬಾರದು. ಈ ಎಲ್ಲಾ ಲೆಕ್ಕಾಚಾರ ಹಾಕಿ ನಾಣು ಕಾಂಗ್ರೆಸ್‌ ಸೇರಿದ್ದೀನಿ ಎಂದು ವೈಎಸ್‌ವಿ ದತ್ತ ಹೇಳಿದ್ದಾರೆ. ಜೆಡಿಎಸ್‌ಗೆ ಗುಡ್‌ಬೈ ಹೇಳಿರೋದು ದಳಪತಿಗಳಿಗೆ ಬಿಗ್‌ ಶಾಕ್‌ ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಲಾವಿದೆ ಅಭಿನಯ ಮೇಲೆ ಗಂಭಿರ ಆರೋಪ – ಹಾವಿನ ಬಳಿ ಕಚ್ಚಿಸಿದ್ರು

Wed Dec 14 , 2022
  ಅಣ್ಣನ ಹೆಂಡತಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಕನ್ನಡದ ಹಿರಿಯ ಕಲಾವಿದೆ ಅಭಿನಯ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ಈ ಬಗ್ಗೆ ಅತ್ತಿಗೆ ಲಕ್ಷ್ಮೀದೇವಿ ಮಾತನಾಡಿದ್ದು,ಮದುವೆಗೆ ಒಂದು ಲಕ್ಷ ರೂಪಾಯಿ ಹಾಗೂ ಕಾಲು ಕೆ.ಜಿ ಚಿನ್ನ ಕೊಟ್ಟಿದ್ವಿ. ಆದ್ರೂ ಪದೇ ಪದೇ ವರದಕ್ಷಿಣೆ ನೀಡುವಂತೆ ತನ್ನ ಗಂಡ, ಅತ್ತೆ ಹಾಗೂ ಅತ್ತಿಗೆ ಅಂದ್ರೆ ಅಭಿನಯ ನನಗೆ ಕಿರುಕುಳ ನೀಡುತ್ತಿದ್ರು ಇಷ್ಟೇ ಅಲ್ಲ ತೀರಾ ಕೆಟ್ಟದಾಗಿ ನಡೆಸಿಕೊಂಡಿದ್ರು ಗರ್ಭಿಣಿಯಾಗಿದ್ದ […]

Advertisement

Wordpress Social Share Plugin powered by Ultimatelysocial