ಬಂಧಿತ ದಿವ್ಯಾ ಹಾಗರಗಿ & ಟೀಮ್ ಅನ್ನು ಸಿಐಡಿ ಕಚೇರಿಗೆ ಕರೆತಂದ ಅಧಿಕಾರಿಗಳು!

ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ

ಸಿಐಡಿ ಕಚೇರಿಯಲ್ಲಿ ದಿವ್ಯಾ ಹಾಗರಗಿ ಮತ್ತು ಇತರರ ವಿಚಾರಣೆ ಶುರು

ಇದೂವರೆಗೂ ಸಿಂಗಲ್ ಎನ್ಕ್ವೈರಿ ಪೂರ್ಣಗೊಳಿಸಿದ ಸಿಐಡಿ ಅಧಿಕಾರಿಗಳು ಇದೀಗ ಸಾಮೂಹಿಕ ವಿಚಾರಣೆ ಶುರು

ದಿವ್ಯಾ ಹಾಗರಗಿ ,ಆರ್ ಡಿ ಪಾಟೀಲ್,ಕಾಶೀನಾಥ್,ಮಂಜುನಾಥ್ ಮೇಳಕುಂದಿ ಸೇರಿ ಎಲ್ಲರನ್ನೂ ಕೂರಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸಿಐಡಿ

ಇದುವರೆಗೂ ಪ್ರತ್ಯೇಕ ವಿಚಾರಣೆಯಲ್ಲಿ ಒಬ್ಬೊಬ್ಬರು ಬಾಯ್ಬಿಟ್ಟ ವಿಚಾರಗಳ ಬಗ್ಗೆ ಅವರ ಎದುರೇ ಇನ್ನೊಬ್ಬರಿಂದ ಸ್ಪಷ್ಟೀಕರಣ ಪಡೆಯುತ್ತಿರುವ ಸಿಐಡಿ

ಸಾಮೂಹಿಕ ವಿಚಾರಣೆಯಲ್ಲಿ ತಪ್ಪಿಸಿಕೊಳ್ಳಲಾಗದೆ ಪರದಾಡುತ್ತಿರುವ ಬಂಧಿತ ಆರೋಪಿಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಗರಸಭೆ ಮಾಜಿ ಅಧ್ಯಕ್ಷರ ಪ್ಲೆಕ್ಸ್ ನಲ್ಲಿ ಬಸವಣ್ಣನ‌ ಪೊಟೋ ನಾಪತ್ತೆ.!

Mon May 2 , 2022
ಜಗಜ್ಯೋತಿ ಬಸವೇಶ್ವರ ಈ ಜಗತ್ತು ಕಂಡ ಅತ್ಯಂತ ಶ್ರೇಷ್ಠ ದೈವ ಇಂತಹ ಬಸವ ಜಯಂತಿ ಪ್ಲೆಕ್ಸ್ ನಲ್ಲಿ ಬಸವಣ್ಣನ ಪೋಟೋ ನೇ ಇಲ್ಲ. ನಗರಸಭೆ ಮಾಜಿ ಅಧ್ಯಕ್ಷರ ಅಚಾತುರ್ಯ. ಪ್ಲೆಕ್ಸ್ ನಲ್ಲಿ ಕಾಣೆಯಾದ ಬಸವಣ್ಣ ವೀರಶೈವ ಲಿಂಗಾಯತ ಸಮಾಜದ ಆಕ್ರೋಶ.. ಶೋಕಿಗಾಗಿ ಪೊಸ್ಟರ್. ಪ್ಲೆಕ್ಸ್ ಹಾಕಿಸಿದ್ದಾರೆ. ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ರಂಜಾನ್ ಶುಭಾಶಯಕ್ಕೆ ಅಕ್ಕ ಪಕ್ಕ ಹಾಕಿಸಿ ಬಸವಣ್ಣರನ್ನೇ ಕಡೆಗಣಿಸಿದ ಪೋಸ್ಟರ್ ಹಾಕಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial