ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ
ಸಿಐಡಿ ಕಚೇರಿಯಲ್ಲಿ ದಿವ್ಯಾ ಹಾಗರಗಿ ಮತ್ತು ಇತರರ ವಿಚಾರಣೆ ಶುರು
ಇದೂವರೆಗೂ ಸಿಂಗಲ್ ಎನ್ಕ್ವೈರಿ ಪೂರ್ಣಗೊಳಿಸಿದ ಸಿಐಡಿ ಅಧಿಕಾರಿಗಳು ಇದೀಗ ಸಾಮೂಹಿಕ ವಿಚಾರಣೆ ಶುರು
ದಿವ್ಯಾ ಹಾಗರಗಿ ,ಆರ್ ಡಿ ಪಾಟೀಲ್,ಕಾಶೀನಾಥ್,ಮಂಜುನಾಥ್ ಮೇಳಕುಂದಿ ಸೇರಿ ಎಲ್ಲರನ್ನೂ ಕೂರಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸಿಐಡಿ
ಇದುವರೆಗೂ ಪ್ರತ್ಯೇಕ ವಿಚಾರಣೆಯಲ್ಲಿ ಒಬ್ಬೊಬ್ಬರು ಬಾಯ್ಬಿಟ್ಟ ವಿಚಾರಗಳ ಬಗ್ಗೆ ಅವರ ಎದುರೇ ಇನ್ನೊಬ್ಬರಿಂದ ಸ್ಪಷ್ಟೀಕರಣ ಪಡೆಯುತ್ತಿರುವ ಸಿಐಡಿ
ಸಾಮೂಹಿಕ ವಿಚಾರಣೆಯಲ್ಲಿ ತಪ್ಪಿಸಿಕೊಳ್ಳಲಾಗದೆ ಪರದಾಡುತ್ತಿರುವ ಬಂಧಿತ ಆರೋಪಿಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada