5 ಲಕ್ಷ ಕಳೆದುಕೊಂಡ ವ್ಯಕ್ತಿಗಳಿಬ್ಬರು ಕಂಗಾಲು.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ಗೇಟ್ ಬಳಿ ಘಟನೆ.
ಅತಿಯಾಸೆಗೆ ಬಿದ್ದು ಹಣ ಕಳೆದುಕೊಂಡು, ಕಂಗಾಲಾದ ಯುವಕರು.ಕುಣಿಗಲ್ ಮೂಲದ ಪುನೀತ್, ಕಿರಣ್ ಹಣ ಕಳೆದುಕೊಂಡವರು.
ಯೂನಿಕಾರ್ನ್ ಬೈಕಿನಲ್ಲಿ ಹಣ ತುಂಬಿದ್ದ ಬ್ಯಾಗ್ ತಂದಿದ್ದ ಪುನೀತ್, ಕಿರಣ್.
ಕೋಲಾರ ಮೂಲದ ಇಬ್ಬರಿಂದ ವಂಚನೆ ಆರೋಪ.5 ಲಕ್ಷ ಹಣವಿದ್ದ ಬ್ಯಾಗ್ ಪಡೆದ ದುಷ್ಕರ್ಮಿಗಳು.
ಮೇಲೆ ಅಸಲಿ ನೋಟ್ ಇಟ್ಟು, ಒಳಗೆ ನೋಟ್ ಬುಕ್ ತುಂಬಿದ್ದ ಬ್ಯಾಗ್ ಕೊಟ್ಟು, ವಂಚಿಸಿ, ಪರಾರಿ.
ಟೊಯೋಟಾ ಇಟಿಯಾಸ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು.
ಕಾರಿನಿಂದ ಇಳಿದು ಹಣ ಲೆಕ್ಕ ಹಾಕುವಾಗ ಪ್ರಕರಣ ಬೆಳಕಿಗೆ.ತಕ್ಷಣ ಕಾರು ಹಿಂಬಾಲಿಸಿದರೂ ವೇಗವಾಗಿ ಪಲಾಯನ.
ಮಳವಳ್ಳಿ ಮಾರ್ಗವಾಗಿ ಹೊರಟ ಕಾರು.ಕೆ.ಎಂ.ದೊಡ್ಡಿ ಪೊಲೀಸರಿಗೆ ಹಣ ಕಳೆದುಕೊಂಡ ಕಿರಣ್ ಮಾಹಿತಿ.
ಸ್ಥಳಕ್ಕೆ ಮದ್ದೂರು, ಕೆ.ಎಂ.ದೊಡ್ಡಿ ಪೊಲೀಸರ ಭೇಟಿ, ಪರಿಶೀಲನೆ.ಹಣ ಕಳೆದುಕೊಂಡ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ.
ವಿಚಾರಣೆ ತೀವ್ರಗೊಳಿಸಿರುವ ಮದ್ದೂರು ಪೊಲೀಸರು.ಹಿರಿಯ ಪೊಲೀಸ್ ಅಧಿಕಾರಿಗಳಿಂದ ತೀವ್ರ ವಿಚಾರಣೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada