ಯಾಕೆ ನಮಗೆ ಈ ಶಿಕ್ಷೆ..ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಈ ನೋವು..
ತನಿಖೆ ಮಾಡಿ ಮೊದಲು..ಮರು ಪರೀಕ್ಷೆ ರದ್ದು ಮಾಡಿ ಆದೇಶ ಪ್ರತಿ ಕೊಡಲಿ..ಕಾನೂನು ಹೋರಾಟ ಮಾಡ್ತೀವಿ ಮುಂದೆ..
ಸರ್ಕಾರ ಈ ಬಗ್ಗೆ ಕ್ರಮವಹಿಸಬೇಕು…ಸಿಐಡಿ ನಮ್ಮನ್ನ ಯಾವ ರೀತಿ ಬೇಕಾದ್ರು ವಿಚಾರಣೆ ಮಾಡಲಿ..ಏನಾದ್ರು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ..
ನಾವೇದ್ರು ದುಡ್ಡು ಕೊಟ್ಟಿದ್ದೀವಾ?
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ..545 ಪಿಎಸ್ಐ ಮರು ಪರೀಕ್ಷೆ ವಿರೋಧಿಸಿ ಉಪವಾಸ ಸತ್ಯಾಗ್ರಹ..
ಅಯ್ಕೆಯಾದ ಅಭ್ಯರ್ಥಿಗಳಿಂದ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ…
ಒಂಭತ್ತು ಗಂಟೆಗೆ ಪ್ರತಿಭಟನೆ ಜೊತೆಗೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ ಅಭ್ಯರ್ಥಿಗಳು….
ಸರ್ಕಾರ ಪಿಎಸ್ಐ ಮರು ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ…
ಇಂದು ಪ್ರತಿಭಟನೆ ಮಾಡುವ ಸ್ಥಳಕ್ಕೆ ಭೇಟಿ ಕೊಡಲಿರೋ ಕಾಂಗ್ರೆಸ್ ನಾಯಕರು..
ಆಯ್ಕೆಯಾದ ಅಭ್ಯರ್ಥಿಗಳಿಗೆ ಆರ್ಡರ್ ಪ್ರತಿ ಕೊಡಬೇಕೆಂದು ಪಟ್ಟು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada