ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಪಕ್ಷ ಸಂಘಟನೆ ಬಗ್ಗೆ ಸಭೆ!

ಮೋದಿ ಹೊಸದಾಗಿ ಪ್ರಯತ್ನ ಮಾಡ್ತಿದ್ದಾರೆ.ಪೆಟ್ರೋಲ್,ಡಿಸೆಲ್,ಗ್ಯಾಸ್ ಬೆಲೆ ಏರಿಸಿದ್ದಾರೆ.

ಕೇಂದ್ರ ೨೭ ಲಕ್ಷ ಕೋಟಿಯನ್ನ ಸಂಗ್ರಹಿಸಿದ್ದಾರೆ. ಇದರಲ್ಲಿ‌ಅರ್ಧದಷ್ಟು ಸಬ್ಸಿಡಿ ರೂಪದಲ್ಲಿ ಕೊಡಿ

ಎಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ ಅಲ್ಲಿ ಟ್ಯಾಕ್ಸ್ ಕಡಿಮೆ ಮಾಡಿ ಅಂತ ಉಪದೇಶ ಮಾಡ್ತಿದ್ದಾರೆ.

ಮೊದಲು ನೀವು ಟ್ಯಾಕ್ಸ್ ಕಡಿಮೆ ಮಾಡಿ ಪ್ರತಿಯೊಂದಕ್ಕೂ ಬಡವರ ಮೇಲೆ ಬಾರ ಹಾಕ್ತಿದ್ದಾರೆ.

ಪದಾಧಿಕಾರಿಗಳ ಸಭೆಯನ್ನ ನಡೆಸಿದ್ದೇವೆ ೨೪/೭ ರೀತಿ ಕೆಲಸ ಮಾಡುವಂತೆ ಹೇಳಿದ್ದೇವೆ ಸರ್ಕಾರದಲ್ಲಿ ವ್ಯಾಪಕ‌ಭ್ರಷ್ಟಾಚಾರ ನಡೆಯುತ್ತಿದೆ,

ಕಂಟ್ರಾಕ್ಟರ್ ಅಸೋಸಿಯೇಶನ್ ಲಂಚದ ಬಗ್ಗೆ ಪತ್ರ ಪ್ರಧಾನಿಯವರಿಗೆ ಪತ್ರ ಬರೆದಿದ್ದರು ಪ್ರಧಾನಿ ಇಲ್ಲಿಯವರೆಗೆ ಯಾವ ಕ್ರಮ ಕೈಗೊಂಡಿಲ್ಲ

ಪ್ರಧಾನಿ ಚೌಕಿದಾರ್ ಅಂತ ಹೇಳ್ತಾರೆ .ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕಿದೆ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಬಂತು

ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ್ರು ಬಹಳ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ರು ಬರೀ ಸುಳ್ಳುಗಳನ್ನೆ ಹೇಳಿ ಮರೆಮಾಚುತ್ತಿದ್ದಾರೆ.

ನಮ್ಮ‌ಅವಧಿಯಲ್ಲಿ ಯಾವ ಸಾಧನೆ ಮಾಡಿದ್ದೆವು ಈಗ ಅವರ ಸರ್ಕಾರದಲ್ಲಿ ಏನು ಸಾದನೆ ಮಾಡಿದ್ದಾರೆ ಇಡಲಿ ಇದು ದೌರ್ಭಾಗ್ಯದ ಸರ್ಕಾರ

ಪಿಎಸ್ ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ದಿವ್ಯಾ ಹಾಗರಗಿ ಬಿಜೆಪಿ ನಾಯಕಿ ಇಲ್ಲಿಯವರೆಗೆ ಆಕೆಯನ್ನ ಅರೆಸ್ಟ್ ಮಾಡಿಲ್ಲ

೧೫ ದಿನಗಳಾದ್ರೂ ಅವರನ್ನ ಬಂಧಿಸಿಲ್ಲ ಅವರು ಜಾಮೀನು‌ತೆಗೆದುಕೊಳ್ಳಲಿ ಎಂದು ಕಾಯ್ತಿದೆ ಭ್ರಷ್ಟರನ್ನ ರಕ್ಷಿಸುವ ಕೆಲಸ ಸರ್ಕಾರ ಮಾಡ್ತಿದೆ.

ಕೋಮುಸಾಮರಸ್ಯವನ್ನ ಹಾಳುಮಾಡ್ತಿದ್ದಾರೆ.ಸಿದ್ದರಾಮಯ್ಯ ಕೆಪಿಸಿಸಿ ನೂತನ ಪದಾಧಿಕಾರಿಗಳ ಜೊತೆ ನಾಯಕರ ಸಭೆ

ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳು ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆಶಿ,ರಾಮಲಿಂಗಾರೆಡ್ಡಿ ದೃವನಾರಾಯಣ್,ಸಲೀಂ ಅಹ್ಮದ್,ರುದ್ರಪ್ಪ ಲಮಾಣಿ

ಪಕ್ಷದ ಹಿರಿಯ ನಾಯಕರು ಸಭೆಯಲ್ಲಿ ಭಾಗಿ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ೨೦೨೩ರ ವಿಧಾನಸಭಾ ಚುನಾವಣೆ ಹಿನ್ನೆಲೆ

ಹೊಣೆಗಾರಿಕೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ರಂಜಾನ್ ಹಬ್ಬದ ಆಚರಣೆ ಹಿನ್ನೆಲೆ ಕ್ಷೇತ್ರದ ಜನರಿಗೆ ಪುಡ್ ಕಿಟ್ ವಿತರಣೆ

ಅಖಂಡ ಶ್ರೀನಿವಾಸ್ ಮೂರ್ತಿಯಿಂದ ವಿತರಣೆ ಅಖಂಡ ಶ್ರೀನಿವಾಸ್,ಪುಲಿಕೇಶಿನಗರ ಕೈ ಶಾಸಕ ಫುಡ್ ಕಿಟ್ ವಿತರಣೆಗೆ ಸಿದ್ದರಾಮಯ್ಯ ಚಾಲನೆ ಕಾವಲ್ ಭೈರಸಂದ್ರದ ಬಳಿ ಚಾಲನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕರಿಷ್ಮಾ ತನ್ನಾ ಮತ್ತು ಪತಿ ವರುಣ್ ಬಂಗೇರಾ ಅವರ ಸಕ್ರಿಯ ದಿನಚರಿಯು ನಮ್ಮನ್ನು ಕೆಟ್ಟದಾಗಿ ಕಾಣುವಂತೆ ಮಾಡುತ್ತಿದೆ!

Wed Apr 27 , 2022
ನಿಜವಾದ ಪಾಲುದಾರನು ಪ್ರತಿದಿನ ಉತ್ತಮವಾಗಲು ನಿಮ್ಮನ್ನು ತಳ್ಳುತ್ತಾನೆ. ಅವರು ನಿಮ್ಮನ್ನು ಪ್ರೇರೇಪಿಸುತ್ತಾರೆ, ನಿಮ್ಮನ್ನು ಪ್ರೇರೇಪಿಸುತ್ತಾರೆ ಮತ್ತು ಪ್ರತಿದಿನ ಹೊಸ ಮೈಲಿಗಲ್ಲುಗಳನ್ನು ಹೊಂದಿಸುವಂತೆ ಮಾಡುತ್ತಾರೆ. ನಟಿ ಕರಿಷ್ಮಾ ತನ್ನಾ ಮತ್ತು ಅವರ ಪತಿ ವರುಣ್ ಬಂಗೇರಾ ದಂಪತಿಗಳು ಒಬ್ಬರಿಗೊಬ್ಬರು ಫಿಟ್ ಆಗಿ ಮತ್ತು ಆರೋಗ್ಯಕರವಾಗಿರಲು ಪ್ರೇರೇಪಿಸುತ್ತಾರೆ ಮತ್ತು ಮಾಜಿ ಪೋಸ್ಟ್ ಮಾಡಿದ ಇತ್ತೀಚಿನ ವೀಡಿಯೊ ಅದನ್ನು ಸಾಬೀತುಪಡಿಸುತ್ತದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial