ಇಂದಿನಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭ!

ಹುಬ್ಬಳ್ಳಿ-ಧಾರವಾಡ ನೀರು ಸರಬರಾಜು ವಿಭಾಗದ ನೌಕರರ ಮುಷ್ಕರ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಮುಷ್ಕರ

ನೀರು ನಿರ್ವಹಣೆ ಖಾಸಗಿ ಗುತ್ತಿಗೆದಾರರಿಗೆ ನೀಡಿದ ಹಿನ್ನೆಲೆ ಆಕ್ರೋಶ ಸರಕಾರದ ಕ್ರಮ ಖಂಡಿಸಿ ಮುಷ್ಕರ

ಇಂದಿನಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭ ಧರಣಿಗೂ ಮೊದಲು ಪ್ರತಿಭಟನಾ ‌ರ‌್ಯಾಲಿ

ಜಲಮಂಡಳಿ ಕಚೇರಿಯಿಂದ ರ‌್ಯಾಲಿ ಆರಂಭ ಅವಳಿ ನಗರದ 600 ನೌಕರರು ಭಾಗಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪತಿ ಹಾಗು ನಾದಿನಿಯಿಂದ ಕಿರುಕುಳ ಆರೋಪ.. ಮಹಿಳೆ ಆತ್ಮಹತ್ಯೆ!

Wed Apr 27 , 2022
ಚಾಮರಾಜನಗರ ಜೆಎಸ್ಎಸ್‌ ಆಸ್ಪತ್ರೆಯಲ್ಲಿ ಫಿಸಿಯೋ ಥೆರಪಿಸ್ಟ್ ಆಗಿದ್ದ ನಾಗವೇಣಿ(32) ಆತ್ಮಹತ್ಯೆ ಚಾಮರಾಜನಗರ ಜಿಲ್ಲೆ ಯಳಂದೂರು ನಿವಾಸಿ ನಾಗವೇಣಿ ಶನಿವಾರ ಕಾಣೆಯಾಗಿದ್ದ ನಾಗವೇಣಿ ನಾಗವೇಣಿ ನಾಪತ್ತೆ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮಂಡ್ಯ ಜಿಲ್ಲೆ ಬೆಳಕವಾಡಿ ಬಳಿ ಹರಿಯುವ ಕಾವೇರಿನದಿಯಲ್ಲಿ ನಾಗವೇಣಿ ಶವ ಪತ್ತೆ,ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪತ್ನಿಯ ಶೀಲಶಂಕಿಸಿ ಕಿರುಕುಳ ನೀಡುತ್ತಿದ್ದ ಬಗ್ಗೆ ನಾಗವೇಣಿಯ ಪತಿ ಸ್ವಾಮಿನಾಯಕ್ ಹಾಗು ನಾದಿನಿ ಭಾಗ್ಯ ವಿರುದ್ದ ಪೋಷಕರಿಂದ […]

Advertisement

Wordpress Social Share Plugin powered by Ultimatelysocial