ಕೆ.ಆರ್.ಎಸ್ ಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ,ಡ್ಯಾಂ ಪರಿಶೀಲನೆ…..
ಕಾ.ನೀ.ನಿ ಅಧಿಕಾರಿಗಳಿಂದ ಡ್ಯಾಂ ನ ನೀರಿನ ಮಟ್ಟ ಮತ್ತು ಪ್ರವಾಹ ಕುರಿತ ಬಗ್ಗೆ ಮಾಹಿತಿ ಸಂಗ್ರಹ…
ಡ್ಯಾಂ ನ ಗೇಟ್ ಗಳ ದುರಸ್ತಿ ಕಾಮಗಾರಿಗಳ ಬಗ್ಗೆ ಅಧಿ ಕಾರಿಗಳ ಬಳಿ ಚರ್ಚೆ….
ಈ ವೇಳೆ ಕಾ.ನೀ.ನಿಗಮದ ಅಧಿಕಾರಿಗಳು ಸೇರಿದಂತೆ ಹಲವರ ಉಪಸ್ಥಿತಿ …
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಡ್ಯಾಂ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann