ಕೆ.ಆರ್.ಎಸ್ ಡ್ಯಾಂ ಪರಿಶೀಲನೆಗೆ ಸಚಿವ ಗೋವಿಂದ ಕಾರಜೋಳ ಭೇಟಿ !

ಕೆ.ಆರ್.ಎಸ್ ಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ,ಡ್ಯಾಂ ಪರಿಶೀಲನೆ…..

ಕಾ.ನೀ.ನಿ ಅಧಿಕಾರಿಗಳಿಂದ ಡ್ಯಾಂ ನ ನೀರಿನ ಮಟ್ಟ ಮತ್ತು ಪ್ರವಾಹ ಕುರಿತ ಬಗ್ಗೆ ಮಾಹಿತಿ ಸಂಗ್ರಹ…

ಡ್ಯಾಂ ನ ಗೇಟ್ ಗಳ ದುರಸ್ತಿ ಕಾಮಗಾರಿಗಳ ಬಗ್ಗೆ ಅಧಿ ಕಾರಿಗಳ ಬಳಿ ಚರ್ಚೆ….

ಈ ವೇಳೆ ಕಾ.ನೀ.ನಿಗಮದ ಅಧಿಕಾರಿಗಳು ಸೇರಿದಂತೆ ಹಲವರ ಉಪಸ್ಥಿತಿ ‌…

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಡ್ಯಾಂ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆ !4 ಟಿಎಂಸಿ ಸಾಮರ್ಥ್ಯೆದ ಶ್ರಮಬಿಂದು ಸಾಗರ ತುಂಬಿ ಹರಿಯುತ್ತಿದೆ..

Fri Jul 8 , 2022
4 ಟಿಎಂಸಿ ಸಾಮರ್ಥ್ಯೆದ ಶ್ರಮಬಿಂದು ಸಾಗರ ತುಂಬಿ ಹರಿಯುತ್ತಿದೆ… ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬಳಿ ಇರುವ ಶ್ರಮಬಿಂದು ಸಾಗರ… ಮಹಾರಾಷ್ಟ್ರದ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನಲೆ…. ಕೃಷ್ಣಾ ನದಿಯಲ್ಲಿ ಹರಿದು ಬರುತ್ತಿರುವ ಅಪಾರ ನೀರು… ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ 65 ಸಾವಿರ ಕ್ಯೂಸೆಕ್ ನೀರು… ಬಾಗಲಕೋಟೆ ಜಿಲ್ಲೆಯಲ್ಲಿ ಸಾಧಾರಣ ಮಳೆ…. ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ ಹೆಚ್ಚಿದ ನೀರಿನ‌ ಹರಿವು… ಕೃಷ್ಣಾ […]

Advertisement

Wordpress Social Share Plugin powered by Ultimatelysocial