KRSಗೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ..

ಜುಲೈ 20ಕ್ಕೆ ಕಾವೇರಿ ಮಾತೆಗೆ ಸಿಎಂ ಬಾಗಿನ ಹಿನ್ನಲೆ..

ಸಿಎಂ ಭಾಗಿನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿರುವ ನೀರಾವರಿ ಇಲಾಖೆ.

ಸಂಪ್ರದಾಯದಂತೆ ಡ್ಯಾಂ ಗೆ ಭಾಗಿನ ಕಾರ್ಯಕ್ರಮ.

ಮಂಡ್ಯದಲ್ಲಿ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಹೆಚ್.ಎಸ್.ಆನಂದ್ ಹೇಳಿಕೆ.

ಮೊದಲು 11ಗಂಟೆಗೆ ಕಬಿನಿ ಜಲಾಶಯಕ್ಕೆ ಬಾಗಿನ..

ಬಳಿಕ KRS ಡ್ಯಾಂ ಬಾಗಿನ ಅರ್ಪಿಸಲಿದ್ದಾರೆ..

KRSಗೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ..

77 ಸಾವಿರ ಕ್ಯೂಸೆಕ್ ಒಳ ಹರಿವು ಬರ್ತಿದೆ..

ಹೊರ ಹರಿವು ಕೂಡ ಕಡಿಮೆ ಮಾಡಿದ್ದೇವೆ..

ಎಲ್ಲಾ ರೀತಿಯ ಸಿದ್ದತೆಗಳನ್ನ ಜಿಲ್ಲಾಡಳಿತ ಮಾಡಿಕೊಂಡಿದೆ..

ಎರಡನೇ ಭಾರಿ ಭಾಗಿನವನ್ನ ಸಿಎಂ ಅರ್ಪಿಸ್ತಿದ್ದಾರೆ..

ಕಾವೇರಿ ನೀರಾವರಿ ನಿಗಮ ಎಲ್ಲಾ ರೀತಿಯ ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

ಕೊವಿಡ್ ನಿಯಮದೊಂದಿಗೆ ಭಾಗಿನ ಅರ್ಪಿಸುವ ಕಾರ್ಯಕ್ರಮ..

ಅವಧಿಗೂ ಮುನ್ನ ಡ್ಯಾಂ ತುಂಬಿದೆ ಸಂತೋಷವಾಗ್ತಿದೆ..

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಂತಹಂತವಾಗಿ ನೀರು ಹೊರಗೆ ಬೀಡಲಾಗ್ತಿದೆ..

ನದಿ ಪಾತ್ರದಲ್ಲಿರುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಿದ್ದೇವೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮುಂಬೈ ಬೀಚ್‌ನಲ್ಲಿ ಟನ್‌ಗಟ್ಟಲೆ ಪ್ಲಾಸ್ಟಿಕ್‌ ಕೊಚ್ಚಿಕೊಂಡು ಹೋಗುತ್ತಿದೆ

Mon Jul 18 , 2022
ಹಲವಾರು ಜಾಗೃತಿ ಕಾರ್ಯಕ್ರಮಗಳು, ಸಲಹಾ ಪೋಸ್ಟ್‌ಗಳು ಮತ್ತು ನಿಯಮಾವಳಿಗಳ ನಂತರವೂ ಜನರು ಸಮುದ್ರಕ್ಕೆ ಕಸ ಎಸೆಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ನಾನು ಕೇವಲ ಒಂದು ಕಪ್ ಅಥವಾ ಒಂದು ಒಣಹುಲ್ಲಿನ ಸಮುದ್ರಕ್ಕೆ ಎಸೆದರೆ ಏನಾಗುತ್ತದೆ ಎಂಬ ಕಲ್ಪನೆಯನ್ನು ಜನರು ಸಾಮಾನ್ಯವಾಗಿ ಹೊಂದಿರುತ್ತಾರೆ, ಅದಕ್ಕಾಗಿಯೇ ನಾವು ನಿಮಗೆ ಕಠೋರವಾದ ವಾಸ್ತವತೆಯನ್ನು ತೋರಿಸಲು ಇಲ್ಲಿದ್ದೇವೆ. ಮುಂಬೈನ ಬೀಚ್‌ನಲ್ಲಿ ತೆಗೆದ ಆಘಾತಕಾರಿ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ ಮತ್ತು ಇದು ಖಂಡಿತವಾಗಿಯೂ ನಿಮ್ಮ ದವಡೆ ಡ್ರಾಪ್ […]

Advertisement

Wordpress Social Share Plugin powered by Ultimatelysocial