ಮುಷ್ಕರದ ನಡುವೇಯು ಬಸ್ ಸಂಚಾರ ಆರಂಭ

ಮೂರು ದಿನಗಳಿಂದ ನಡೆದಿರುವಂತಹ KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದೆ. ಅದಕ್ಕೆ ಪರ್ಯಾಯವಾಗಿ ಖಾಸಗಿ ಬಸ್ಸುಗಳ ವ್ಯವಸ್ಥೆಯನ್ನ ಸರ್ಕಾರ  ಕಲ್ಪಿಸಿತ್ತು. ಆದರೆ  ರಾಣೆಬೆನ್ನೂರು ಮತ್ತು ದಾವಣಗೇರಿ ಮಧ್ಯೆ ಪ್ರಯಾಣಿಸುವ ಸರಕಾರಿ ಬಸ್ ರಾಣೇಬೆನ್ನೂರ್ ಬಸ್ ನಿಲ್ದಾಣಕ್ಕೆ ಬಂದ್ದಿತ್ತೆಂದು ಖಾಸಗಿ ವಾಹನ ಚಾಲಕರು ಬಸ್ಸುಗಳ ಕಂಡಕ್ಟರ್ ಜೊತೆ ಜಗಳ ಮಾಡುವುದು ರಾಣೆಬೆನ್ನೂರು ಬಸ್ಟ್ಯಾಂಡಿನಲ್ಲಿ ಕಂಡುಬಂದಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಸಿಟ್ಟಿಗೆದ್ದ ಬಸ್ ಪ್ರಯಾಣಿಕರಿಂದ ರವಿಗೆ ಬಿತ್ತು ಗೂಸ.!

Sat Apr 10 , 2021
ಸಾರಿಗೆ ನೌಕರರ  ಮುಷ್ಕರವಿದ್ದರೂ  ಕೆಲವು ನೌಕರರು ಮುಷ್ಕರವನ್ನು ಧಿಕ್ಕರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಿಂದ ಮೈಸೂರು ಕಡೆಗೆ ರಾಜಹಂಸ ಬಸ್​ ಹೊರಟಿತ್ತು. ಈ ಸಂದರ್ಭದಲ್ಲಿ ಸಿಕ್ಕಿದ್ದೇ ಛಾನ್ಸ್​ ಎಂದುಕೊಂಡ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಮೂಲದ ರವಿ ಎಂಬಾತ ಬಸ್ಸನ್ನು ತಡೆಯಲು ಪ್ರಯತ್ನಿಸಿದ. ಇದರಿಂದ ಸಿಟ್ಟಿಗೆದ್ದ ಬಸ್​ ಪ್ರಯಾಣಿಕರು ಕೆಳಕ್ಕೆ ಇಳಿದು ಅವನಿಗೆ ಗೂಸಾ ನೀಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು  ತಾಲೂಕಿನ  ಸೋಮನಹಳ್ಳಿ ಬಳಿ  ಘಟನೆ ನಡೆದಿದ್ದು, ಇದೀಗ […]

Advertisement

Wordpress Social Share Plugin powered by Ultimatelysocial