ಮೂರು ದಿನಗಳಿಂದ ನಡೆದಿರುವಂತಹ KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದೆ. ಅದಕ್ಕೆ ಪರ್ಯಾಯವಾಗಿ ಖಾಸಗಿ ಬಸ್ಸುಗಳ ವ್ಯವಸ್ಥೆಯನ್ನ ಸರ್ಕಾರ ಕಲ್ಪಿಸಿತ್ತು. ಆದರೆ ರಾಣೆಬೆನ್ನೂರು ಮತ್ತು ದಾವಣಗೇರಿ ಮಧ್ಯೆ ಪ್ರಯಾಣಿಸುವ ಸರಕಾರಿ ಬಸ್ ರಾಣೇಬೆನ್ನೂರ್ ಬಸ್ ನಿಲ್ದಾಣಕ್ಕೆ ಬಂದ್ದಿತ್ತೆಂದು ಖಾಸಗಿ ವಾಹನ ಚಾಲಕರು ಬಸ್ಸುಗಳ ಕಂಡಕ್ಟರ್ ಜೊತೆ ಜಗಳ ಮಾಡುವುದು ರಾಣೆಬೆನ್ನೂರು ಬಸ್ಟ್ಯಾಂಡಿನಲ್ಲಿ ಕಂಡುಬಂದಿದೆ.