ಕಲ್ಕಿ ಅವತಾರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ

ಡಾ.ಉಪೇಂದ್ರ ಅವರು ಮೊದಲಿನಿಂದಲೂ ತಮ್ಮದೇಯಾದ ಕ್ರಿಯಾಶೀಲತೆಯ ಮೂಲಕ ವಿಶಿಷ್ಟ ನಟನೆ, ವಿಶಿಷ್ಟ ನಿರ್ದೇಶನ, ಸಂಭಾಷಣೆ ಹೀಗೆ ತಮ್ಮದೇಯಾದ ಮ್ಯಾನರಿಸಂ ಮೂಲಕ ಕನ್ನಡ ವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.
ಜೀರೋದಿಂದ ಹೀರೋ ಆದವರ ಪೈಕಿ ಡಾ. ಉಪೇಂದ್ರ ಅವರು ಒಬ್ಬರು, ಅವರು ನಟ ನಿರ್ದೇಶಕ ಕಾಶೀನಾಥ್ ಅವರ ಶಿಷ್ಯ ಬಳಗದಲ್ಲಿ ಪ್ರಮುಖರು ಏನಿಸಿದ್ದರು, ಕಾಲೇಜ್ ಕಲಿಯುವ ಸಮಯದಲ್ಲಿ ನಾಟಕ, ಸಿನಿಮಾ, ಕವಿತೆ ಬರೆಯುವದು ಹೀಗೆ ಒಂದಿಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗುತ್ತಿದ್ದರು, ಕಾಶೀನಾಥರ ಬಳಗದಲ್ಲಿ ಗುರುತುಸಿಕೊಂಡು ಸಿನಿಮಾದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡು ಅನೇಕ ವಿಷಯಗಳನ್ನು ಕಲಿತರು, ಮುಂದೆ ನಿರ್ದೇಶಕನಾಗಿ ಹಲವು ಸಿನಿಮಾ ಮಾಡಿ ಗೆದ್ದರು, ಉಪೇಂದ್ರ ಸಿನಿಮಾ ಮೂಲಕ ನಾಯಕ ನಟನಾದರು. ಅಲ್ಲಿಂದ ಇಲ್ಲಿತನಕ ಕನ್ನಡ ಮತ್ತು ಬೇರೆ ಬೇರೆ ಭಾಷೆಯ ಸಿನಿಮಾ ರಂಗದಲ್ಲಿ ತಮ್ಮದೇಯಾದ ವಿಶೇಷ ಸ್ಥಾನವನ್ನು ಪಡೆದಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತ್ರಿಪುರಾ ಮಹಿಳೆ ಪತಿಯ ತಲೆಯನ್ನು ಕತ್ತರಿಸಿ ದೇವಸ್ಥಾನದಲ್ಲಿ ಇಡುತ್ತಾಳೆ

Sun Mar 13 , 2022
ಶನಿವಾರ ನಸುಕಿನ ವೇಳೆ ತ್ರಿಪುರಾದ ಖೋವೈ ಜಿಲ್ಲೆಯ ಕುಟುಂಬದ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ತನ್ನ 50 ವರ್ಷದ ಗಂಡನ ಶಿರಚ್ಛೇದ ಮಾಡಿ ರಕ್ತದಿಂದ ತೊಯ್ದ ತಲೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಖೋವಾಯ್ ಪೊಲೀಸ್ ವರಿಷ್ಠಾಧಿಕಾರಿ ಭಾನುಪಾದ ಚಕ್ರವರ್ತಿ ಹೇಳಿದರೆ, ದಂಪತಿಯ ಹಿರಿಯ ಮಗ ತನ್ನ ತಾಯಿ ಇತ್ತೀಚೆಗೆ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದು, ಸ್ಥಳೀಯ ನಿಗೂಢಶಾಸ್ತ್ರಜ್ಞರಿಂದ ಚಿಕಿತ್ಸೆ ಪಡೆದಿದ್ದಾರೆ […]

Advertisement

Wordpress Social Share Plugin powered by Ultimatelysocial