ಕನ್ನಡ ಪರಿಷತ್ ನಿವೇಶನಕ್ಕೆ ಆಗ್ರಹ-ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಮನವಿ

ಕನ್ನಡ ಸಾಹಿತ್ಯ ಪರಿಷತ್ ನಿವೇಶನ ಶೀಘ್ರವಾಗಿ ಕೊಡುವಂತೆ ಕುರಿತು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ತಹಶೀಲ್ದಾರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌಹಾಣ್ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಶೀಘ್ರವಾಗಿ ನಿವೇಶನ ಕೊಡದಿದ್ದರೆ ಸಾಹಿತ್ಯ ಪರಿಷತ್ ನಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಎಚ್ಚರಿಕೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

'ಸಿಂಗಂ' ಆಗಲು ನಕಲಿ ರಕ್ಷಣಾ ಕಾರ್ಯಕ್ಕಿಳಿದ ಕಲಬುರ್ಗಿ ಪಿಎಸ್​ಐ - ಫೋಟೋಗೆ  ವಿಡಿಯೋಗೆ ಪೋಸ್‌​ ಕೊಟ್ಟಿದ್ದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌

Thu Oct 22 , 2020
ಪ್ರವಾಹದಲ್ಲಿ ಸಂಕಷ್ಟಕ್ಕೊಳಗಾದ ಜನರ ರಕ್ಷಣೆ ಮಾಡುವ ಕೆಲಸ ಬಿಟ್ಟು, ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಫೋಟೋಗೆ, ವಿಡಿಯೋಗೆ ಪೋಸ್‌​ ಕೊಟ್ಟಿದ್ದಾರೆ.ಈ ಘಟನೆಯು ಕಲಬುರ್ಗಿಯಲ್ಲಿ ನಡೆದಿದೆ ಹಾಗೂ  ಈ ಮೂಲಕ ನಕಲಿ ರಕ್ಷಣಾ ಕಾರ್ಯ ಮಾಡಿದ್ದಾರೆ. ಈ ಹಿಂದೆ ಕೊರೊನಾ ಸಂದರ್ಭದಲ್ಲಿಯೂ ಕೂಡ ನೂರಾರು ಹಿಂಬಾಲಕರಿಂದ ಹಾಲಿನಲ್ಲಿ ಅಭಿಷೇಕ ಮಾಡಿಸಿಕೊಂಡು ಇಲಾಖೆಯ ಕಂಗಣ್ಣಿಗೆ ಇವರು ಗುರಿಯಾಗಿದ್ದರು. ಕಲಬುರಗಿಯ ಭೀಮಾ ನದಿ ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಪಿಎಸ್ಐ […]

Advertisement

Wordpress Social Share Plugin powered by Ultimatelysocial