ಕನ್ನಡಕ್ಕಾಗಿ ಅಭಿಯಾನ..!!

ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ  ಕನ್ನಡ  ಗೀತಗಾಯನ ಕಾರ್ಯಕ್ರಮವನ್ನು ಕೆಆರ್ ಪುರದ ಪ್ರಥಮ ದರ್ಜೆ ಕಾಲೇಜಿನ  ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ  ಬಿಬಿಎಂಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ  ಹಮ್ಮಿಕೊಳ್ಳಲಾಗಿತ್ತು . ಕಾರ್ಯಕ್ರಮದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು …..ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕನ್ನಡ  ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ   ರಾಜ್ಯಾದ್ಯಂತ ಕನ್ನಡ ಗೀತೆಗಾಯನ ಅಭಿಯಾನ  ಮಾಡಲು ಆದೇಶವನ್ನು   ಹೊರಡಿಸಿದ್ದಾರೆ  ನಾಡಗೀತೆ , ಕನ್ನಡ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲೇ ಆಡಳಿತ ಮಾಡುತ್ತೇವೆ , ಕನ್ನಡದಲ್ಲೇ ವ್ಯವಹರಿಸುತ್ತೇವೆ  ಅನ್ಯರಾಜ್ಯದಿಂದ ಬಂದವರಿಗೆ ಕನ್ನಡವನ್ನು ಪ್ರೀತಿಯಿಂದ ಕಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಸಂಕಲ್ಪ  ಕೊಟ್ಟಿದೇವೆ ಎಂದು ತಿಳಿಸಿದರು .ಇನ್ನೂ ರಾಜ್ಯದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ  ೧೫ ದಿನಗಳ ಕಾಲ ಪ್ರಚಾರವನ್ನು ಮಾಡಿದೇನೆ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ  ಜಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು .

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ನವರು ಹುಟ್ಟು ಕುಡುಕರು..!

Thu Oct 28 , 2021
ಕಾಂಗ್ರೆಸ್ ನವರು ಹುಟ್ಟು ಕುಡುಕರು. ಅವರಿಗೆ ಕುಡಿಯಲಿಲ್ಲ ಅಂದ್ರೆ ರಾತ್ರಿ ನಿದ್ದೆ ಬರಲ್ಲ. ಇದನ್ನು‌ ನಾನು ನೋಡಿ ಬಂದಿದ್ದೇನೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಕುಡುಕರಿಗೆ ಟಿಕೆಟ್ ಇಲ್ಲಾ ಅಂತಾ ಆದರೆ ಕಾಂಗ್ರೆಸ್ ನಲ್ಲಿ 224ಕ್ಷೇತ್ರಗಳಿಗೂ ಅಭ್ಯರ್ಥಿಗಳೇ ಸಿಗುವುದಿಲ್ಲ. ಕುಡಿಯಬಾರದು ಅಂತಾ ಹೇಳಿ ಬೆಳಗ್ಗಿನಿಂದ‌ ರಾತ್ರಿಯವರೆಗೂ ಕುಡಿಯೋದು. ಕಾಂಗ್ರೆಸ್ ಗಾಗಿಯೇ‌ ಮುಸ್ಲಿಮರು ಹುಟ್ಟಿದ್ದಾರೆ ಅಂತಾ […]

Advertisement

Wordpress Social Share Plugin powered by Ultimatelysocial