ಅಜಯ್ ರಾವ್ & ಗುರುದೇಶ್ ಅಸಮಾಧಾನ: ನಟಿ ರಚಿತಾ ರಾಮ್ ಹೇಳಿದ್ದೇನು ಗೊತ್ತಾ..?

ಅಜಯ್ ರಾವ್ & ಗುರುದೇಶ್ ಅಸಮಾಧಾನ: ನಟಿ ರಚಿತಾ ರಾಮ್ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ಅಜಯ್ ರಾವ್ & ಗುರುದೇಶ್ ಪಾಂಡೆ ಅಸಮಾಧಾನ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಅಜಯ್ ರಾವ್ & ಗುರುದೇಶ್ ಪಾಂಡೆ ಅವರು ಸಿನಿಮಾದ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದರು.

ಇದಕ್ಕೆ ಬೆಂಗಳೂರಿನಲ್ಲಿ ನಟಿ ರಚಿತಾ ರಾಮ್ ಸ್ಪಷ್ಟನೆ ಕೊಟ್ಟಿದ್ದು, ಪ್ರತಿ ವಿಚಾರವೂ ಗೊತ್ತಿದೆ. ನನಗೆ ಗೊತ್ತಿಲ್ಲ ಎಂದು ಹೇಳಿದರೆ ಅದು ತಪ್ಪಾಗುತ್ತದೆ. ಇದು ಪಬ್ಲಿಸಿಟಿ ಗಿಮಿಕ್​ ಅಲ್ಲ. ಇದು ವೈಯಕ್ತಿಕ ವಿಚಾರ. ಋಣಾತ್ಮಕ ವಿಚಾರದ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ’ ಎಂದು ರಚಿತಾ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧ್ಯಪ್ರದೇಶದಲ್ಲಿ ರಣದೀಪ್ ಹುಲಿ ಬೇಟೆ: ವೈರಲ್ ವಿಡಿಯೋ

Fri Dec 24 , 2021
ಇಲ್ಲಿಯವರೆಗೆ ನಾವು ಸಾಕಷ್ಟು ವೈರಲ್ ವೀಡಿಯೊಗಳನ್ನು ನೋಡಿದ್ದೇವೆ. ಹುಲಿಗಳು ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿರುವ ವಿಡಿಯೋಗಳು. ಪ್ರವಾಸಿಗರ ಬಂಡಿ ಹಳ್ಳಕ್ಕೆ ಬಿದ್ದಾಗ ತೆಗೆದ ವಿಡಿಯೋಗಳನ್ನು ನೋಡಿದ್ದೇವೆ. ಆದರೆ ಇದಕ್ಕೆಲ್ಲ ವ್ಯತಿರಿಕ್ತವಾಗಿ ಬಾಲಿವುಡ್ ನಟ ರಣದೀಪ್ ಹೂಡಾ ಅವರೇ ವಿಡಿಯೋ ಮಾಡಿರುವ ಹುಲಿ ಬೇಟೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಾಸ್ತವವಾಗಿ. ಬಾಲಿವುಡ್ ನಟ ರಣದೀಪ್ ಕಪೂರ್ ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಹಸುವನ್ನು ಬೇಟೆಯಾಡುವ […]

Advertisement

Wordpress Social Share Plugin powered by Ultimatelysocial