ಭಾರತ್ ಬಂದ್  ಹಿನ್ನೆಲೆ-ರೈತ ಮುಖಂಡರಿಂದ ಬೃಹತ್ ಪ್ರತಿಭಟನೆ

ಇಂದು ಭಾರತ್ ಬಂದ್ ಹಿನ್ನೆಲೆ ರೈತ ಮುಖಂಡರಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು. ಕುರುಬೂರು ಶಾಂತಕುಮಾರ್ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕರ್ನಾಟಕ ಬಂದ್ ಬೇನ್ನಲೇ ಭಾರತ್ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

 

ಸರ್ಕಾರದ ಭೂ ಸುಧಾರಣ ಕಾಯ್ದೆ, ಎಪಿಎಂಸಿ ಕಾಯ್ದೆ, ಗ್ರಾಹಕ ವಿರೋದಿಕಾಯ್ದೆ ಹಾಗೂ ಇತರೆ ಕಾಯ್ದೆಗಳನ್ನ ವಾಪಸ್ ಪಡೆಯುವಂತೆ ಒತ್ತಾಯ  ಮಾಡಲಾಗುವುದು ಎಂದು ರೈತ ಮುಂಖಡರು ತಿಳಿಸಿದ್ದಾರೆ.

ಇದನ್ನೂ ಓದಿ: ಕರೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ- ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ

Please follow and like us:

Leave a Reply

Your email address will not be published. Required fields are marked *

Next Post

 ಭಾರತ್ ಬಂದ್  ಹಿನ್ನೆಲೆ-ಲಾರಿ ಮಾಲೀಕರಿಂದ ಬಂದ್‌ಗೆ ಬೆಂಬಲ

Tue Dec 8 , 2020
ರೈತರ ಭಾರತ್ ಬಂದ್ ಕರೆ ಹಿನ್ನೆಲೆ ಲಾರಿ ಮಾಲೀಕರಿಂದ ಬಂದ್‌ಗೆ ಬೆಂಬಲ ದೊರಕಿದ್ದು . 4ಲಕ್ಷ 60ಸಾವಿರ ಲಾರಿಗಳ ಸಂಚಾರ ಸ್ಥಗಿತ ಮಾಡಿದ್ದು,ಚಾಮರಾಜಪೇಟೆ, ಕೆ.ಆರ್ ಮಾರ್ಕೆಟ್ ಲಾರಿ ಸ್ಟಾಂಡ್‌ಗಳಲ್ಲಿ ನಿಂತಿರೋ ಲಾರಿಗಳು ಯಾವುದೇ ವಹಿವಾಟು ನಡೆಸದಿರಲು ನಿರ್ಧಾರ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್  ಹಿನ್ನೆಲೆ-ರೈತ ಮುಖಂಡರಿಂದ ಬೃಹತ್ ಪ್ರತಿಭಟನೆ Please follow and like us:

Advertisement

Wordpress Social Share Plugin powered by Ultimatelysocial