ಚಿಕ್ಕನಾಯಕನಹಳ್ಳಿಯ ತಾಲ್ಲೂಕಿನ ಜೆ ಸಿ ಪುರದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವ ಪಡೆದ ಅಭ್ಯರ್ಥಿಗಳು ಬಿಜೆಪಿ ಮುಖಂಡ ಕಿರಣ್ ಕುಮಾರ್ ಬಣ ಎಂದು ಊಹಾಪೋಹ ಸೃಷ್ಟಿಯಾಗಿತ್ತು .ಇದಕ್ಕೆ ಅಭ್ಯರ್ಥಿಗಳೇ ಸ್ವತಃ ಸ್ಪಷ್ಟನೆ ನೀಡಿದ್ದು ನಾವು ಯಾವ ಪಕ್ಷದ ಮತ್ತು ಯಾವ ಮುಖಂಡರ ಬಣವು ಅಲ್ಲ ಎಂದು ಸ್ಪೀಡ್ ನ್ಯೂಸ್ ಸ್ಪಷ್ಟನೆ ನೀಡಿದ್ದಾರೆ ..ಹೌದು ಜೆ ಸಿ ಪುರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ನಾನು ಯಾವ ಬಣಕ್ಕೂ ಸೀಮಿತವಾಗಿಲ್ಲ ನಾನು ಸ್ವಂತ ನಿಲುವಿನಿಂದ ಗೆಲವು ಪಡೆದಿದ್ದೇನೆ ..ಉಹಾಪೋಗಳಿಗೆ ತಲೆ ಕೊಡಬೇಡಿ …ನಾನು ಎಲ್ಲಾ ಮುಖಂಡರೊಟ್ಟಿಗೆ ಚನ್ನಗಿದ್ದೇನೆ ಎಂದು ಸ್ಪೀಡ್ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ
ಇನ್ನು ಜೆ.ಸಿ ಪುರದಲ್ಲಿ ಗೆಲುವು ಪಡೆದ ಅಭ್ಯರ್ಥಿ ಲಲಿತಾರವರು ಕೂಡ ನಾನು ಯಾವ ಪಕ್ಷಕ್ಕೂ ಬೆಂಬಲ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ
ಇದನ್ನೂ ಓದಿ: ಸಾಹಸ ಸಿಂಹನ ಪ್ರತಿಮೆ ಧ್ವಂಸ -ವಿಷ್ಣು ಅಭಿಮಾನಿಗಳ ಆಕ್ರೋಶ