ಕಾಗವಾಡ:ಬೆಳಗಾವಿ ರಾಜಕಾರಣ ದ್ವಿ ಪಂಗಡ
ಚಿಕ್ಕೋಡಿ ಉಪ ವಿಭಾಗದಲ್ಲಿ
ಮತ್ತೆ ಬಹುಗಿಲೆದ್ದ್ ದ್ವಿ ರಾಜಕಾರಣ
ಬಿಜೆಪಿ ಸಣ್ಣ ನೀರಾವರಿ ಸಚಿವ ಜೆ ಸಿ ಮಾದುಸ್ವಾಮಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ಸ್ಥಳೀಯ ಬಿಜೆಪಿ ಶಾಸಕ ಮಹೇಶ ಕುಮಟಳ್ಳಿ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಹಮ್ಮಿಕೊಂಡ ಕೆರೆ ತುಂಬಿಸುವ ಕಾರ್ಯಕ್ರಮ
ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಕಾಗವಾಡ್ ಶಾಸಕ ಶ್ರೀಮಂತ ಪಾಟೀಲ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸೇರಿ ಗೈರು ಹಾಜರು
ಬೆಳಗಾವಿ ಬಿಜೆಪಿ ಪಾಳಯದಲ್ಲಿ
ಎರಡು ಪಂಗಡ…
ಕಾರ್ಯಕ್ರಮದ ಬ್ಯಾನರಗಳಲ್ಲೂ ಸ್ಥಳೀಯ ಶಾಸಕ ಫೋಟೋ ಮಾಯ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: