ಚಿಕ್ಕೋಡಿ ಉಪ ವಿಭಾಗದಲ್ಲಿ ಮತ್ತೆ ಬಹುಗಿಲೆದ್ದ್ ದ್ವಿ ರಾಜಕಾರಣ

ಕಾಗವಾಡ:ಬೆಳಗಾವಿ ರಾಜಕಾರಣ ದ್ವಿ ಪಂಗಡ

ಚಿಕ್ಕೋಡಿ ಉಪ ವಿಭಾಗದಲ್ಲಿ
ಮತ್ತೆ ಬಹುಗಿಲೆದ್ದ್ ದ್ವಿ ರಾಜಕಾರಣ

ಬಿಜೆಪಿ ಸಣ್ಣ ನೀರಾವರಿ ಸಚಿವ ಜೆ ಸಿ ಮಾದುಸ್ವಾಮಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ಸ್ಥಳೀಯ ಬಿಜೆಪಿ ಶಾಸಕ ಮಹೇಶ ಕುಮಟಳ್ಳಿ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಹಮ್ಮಿಕೊಂಡ ಕೆರೆ ತುಂಬಿಸುವ ಕಾರ್ಯಕ್ರಮ

ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಕಾಗವಾಡ್ ಶಾಸಕ ಶ್ರೀಮಂತ ಪಾಟೀಲ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸೇರಿ ಗೈರು ಹಾಜರು

ಬೆಳಗಾವಿ ಬಿಜೆಪಿ ಪಾಳಯದಲ್ಲಿ
ಎರಡು ಪಂಗಡ…

ಕಾರ್ಯಕ್ರಮದ ಬ್ಯಾನರಗಳಲ್ಲೂ ಸ್ಥಳೀಯ ಶಾಸಕ ಫೋಟೋ ಮಾಯ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಂವೇದನಾಶೀಲ ಮತ್ತು ತಿಳುವಳಿಕೆಯುಳ್ಳ ಜೀವನ ಸಂಗಾತಿ ಯಾವಾಗಲೂ ವರದಾನ' ಎನ್ನುತ್ತಾರೆ ಶ್ರೇಯಸ್ ತಲ್ಪಾಡೆ.

Sun Jul 17 , 2022
ಶ್ರೇಯಸ್ ತಲ್ಪಾಡೆ ಮೊದಲ ನೋಟದಲ್ಲೇ ದೀಪ್ತಿ ತಲ್ಪಾಡೆಯನ್ನು ಸಿನಿಮಾಗಳಲ್ಲಿ ತೋರಿಸಿದಂತೆ ಪ್ರೀತಿಸುತ್ತಿದ್ದರು. ದಂಪತಿಗಳ ನಡುವೆ ಪ್ರೀತಿ ಹೇಗೆ ಅರಳಿತು ಎಂಬುದನ್ನು ತಿಳಿಯಲು ಫ್ರೀ ಪ್ರೆಸ್ ಜರ್ನಲ್ ನಟನನ್ನು ಸಂಪರ್ಕಿಸಿದೆ. ಆಯ್ದ ಭಾಗಗಳು: ನಿಮ್ಮ ಉತ್ತಮ ಅರ್ಧವನ್ನು ನೀವು ಯಾವಾಗ ಮತ್ತು ಹೇಗೆ ಭೇಟಿಯಾದಿರಿ? ನಾನು ಮೊದಲ ಬಾರಿಗೆ ನನ್ನ ಹೆಂಡತಿಯನ್ನು ಡಿಸೆಂಬರ್ 2000 ರಲ್ಲಿ ಭೇಟಿಯಾದೆ. ನಾನು ಮರಾಠಿಯಲ್ಲಿ ದೂರದರ್ಶನ ಮಾಡಲು ಪ್ರಾರಂಭಿಸಿದ್ದೆ ಮತ್ತು ನನ್ನ ಒಂದು ಕಾರ್ಯಕ್ರಮವು ಬಹಳ […]

Advertisement

Wordpress Social Share Plugin powered by Ultimatelysocial