ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆ ಇರುವುದು ಜನರ ತುರ್ತು ಸೇವೆಗೆ.

ಹಿರೇಕೆರೂರು:ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆ ಇರುವುದು ಜನರ ತುರ್ತು ಸೇವೆಗೆ. ಆದರೆ ಹಿರೇಕೆರೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಕವಚ 108 ಸೇವೆ ಇದ್ದು ಇಲ್ಲದಂತಾಗಿದೆ. ಏಕೆಂದರೆ ಇಲ್ಲಿ ಆಂಬುಲೆನ್ಸ್ ಚಾಲಕ ಇದ್ದರೆ,ಆಂಬುಲೆನ್ಸ್ ತುಕ್ಕು ಹಿಡಿದು ನಿಂತಿದೆ ಅದು ರೋಗಿಗಳು ಇರುವ ಸ್ಥಳಕ್ಕೆ ಬರುವಷ್ಟರಲ್ಲಿ ಎಷ್ಟೋ ಜೀವಗಳು ಉಸಿರು ಚೆಲ್ಲುತ್ತಿವೆ. ಇಂತ ಪರಿಸ್ಥಿತಿ ತಾಲೂಕಿನ ಜನ ಹೆದರಿಸುವ ಪರಿಸ್ಥಿತಿಯಾಗಿದೆ

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆ GVK 108 ಆಂಬ್ಯುಲೆನ್ಸ್ ತುಕ್ಕು ಹಿಡಿದು ನಿಂತಿದೆ ಸುಮಾರು 10 ರಿಂದ 11 ವರ್ಷ ಆದ್ರೂ ಕೂಡಾ ಹೊಸ ಆಂಬ್ಯುಲೆನ್ಸ್ ಬಂದಿಲ್ಲ ಹೆಸರಿಗಷ್ಟೇ ಆಂಬ್ಯುಲೆನ್ಸ್ ಆಗಿದೆ

KA27 G 370 ಈ ನಂಬರ್ ಆಂಬ್ಯುಲೆನ್ಸ್ ಹಿರೇಕೆರೂರು ತಾಲೂಕ ಆಸ್ಪತ್ರೆಲಿ ಕಾರ್ಯನಿರ್ವಾಹಿಸುತ್ತಿದೆ ಆದರೆ ಸರಿಯಾದ ಸೌಲಭ್ಯ ಈ ಆಂಬ್ಯುಲೆನ್ಸ್ ಲಿ ಇಲ್ಲ ವೇಲಿಟಿಲೇಟರ್ ಇದ್ದರು ಕೂಡ ಅದು ಹೆಸರಿಗಷ್ಟೇ ಆಂಬ್ಯುಲೆನ್ಸ್ ಚಾಲಕರ ಗೋಳು ಕೇಳೋರು ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಒಂದೇ ಆಂಬ್ಯುಲೆನ್ಸ್ ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಬೇರೇಕಡೆ ಹೋಗಲು ಅನಾನುಕೂಲ ಆಗುತ್ತಿದೆ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ತಾಲೂಕಿಗೆ ಹೊಸ ಆಂಬ್ಯುಲೆನ್ಸ್ ನೀಡಬೇಕೆಂದು ಸಾರ್ವಜನಿಕರ ಒತ್ತಾಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರವಿಣ್ ನೆಟ್ಟಾರೆ ಹತ್ಯೆ ಬಗ್ಗೆ ಪ್ರತಿಕ್ರಿಯೆ ನಿಡಿದ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್..

Fri Jul 29 , 2022
ಇಂದೊದು ಅಮಾನವಿಯ ಕೃತ್ಯ ಪವಿಣ್ ನೆಟ್ಟಾರೆ ಅವರ ಹತ್ಯೆಯನ್ನು ಖಂಡಿಸುತ್ತೆನೆ.. ಮುಂದಿನ ದಿನಗಳಲ್ಲಿ ಯಾವೊಬ್ಬ ಹಿಂದು ಕಾರ್ಯಕರ್ತ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗದಂತೆ ನೊಡಿಕೊಳ್ಳಿಬೆಕೆಂದು ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಿಕೊಳ್ಳುತ್ತೆನೆ ಎಂದು ತಿಳಿಸಿದ್ದಾರೆ.. ಹಾಗು ಬಿಜೆಪಿ ಯೊರೊಬ್ಬರು ಕಾರ್ಯಕರ್ತರು ರಾಜಿನಾಮೆ ನಿಡಬಾರಾದು ರಾಜಿನಾಮೆ ನಿಡುವುದರಿಂದ ಸಮಸ್ಯೆ ಬಗೆಹರಿಯುದಿಲ್ಲ ನಾವೆಲ್ಲರೂ ಸೆರಿ ಹೊರಾಟ ಮಾಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.. ರಾಜ್ಯ ಸರ್ಕಾರ ಆದಷ್ಟು ಬೇಗ ದುಷ್ಕರ್ಮಿಗಳನ್ನು ಹುಟ್ಟಡಗಿಸಲಿದೆ […]

Advertisement

Wordpress Social Share Plugin powered by Ultimatelysocial