ರಾಜ್ಯದ ಹಲವೆಡೆ ಇಂದು ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಕಂಡುಬಂದಿದೆ.

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಕಂಡುಬಂದಿದೆ. ಬೆಂಗಳೂರು, ಕೋಲಾರ ಸೇರಿದಂತೆ ಹಲವು ಕಡೆ ಬಾನಂಗಳದಲ್ಲಿ ನದಿಯ ಆಕೃತಿಯಲ್ಲಿ ಬೆಳಕಿನ ರಚನೆ ಮೂಡಿ ಮೂಡಿದೆ.ಬೆಳ್ಳಂಬೆಳಗ್ಗೆ ಆಕಾಶ ದಿಟ್ಟಿಸಿದವರು ಬೆಳಕಿನ ನದಿಯ ಚಿತ್ತಾರವನ್ನು ಕಂಡು ತಮ್ಮ ಮೊಬೈಲ್ ಗಳಲ್ಲಿ ಫೋಟೋ ವಿಡಿಯೋ ಮಾಡಿಕೊಂಡಿದ್ದು, ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.ರಾಜ್ಯದ ಹಲವು ಕಡೆಗಳಲ್ಲಿ ಕಂಡು ಬಂದ ಬೆಳಕಿನ ಚಿತ್ತಾರದ ಫೋಟೋಗಳ ಬಗ್ಗೆ ಭಾರೀ ಚರ್ಚೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಿಮೋಟ್ ಬಳಸಿ ಟಿವಿಯನ್ನು ಆಫ್ ಮಾಡಿ ಆದರೆ ಮುಖ್ಯ ಸ್ವಿಚ್ ಅಲ್?

Mon Feb 14 , 2022
ದೂರದರ್ಶನವು ಹೆಚ್ಚಿನ ಮನೆಗಳಲ್ಲಿ ಪ್ರಮುಖ ಎಲೆಕ್ಟ್ರಾನಿಕ್ ಸಾಧನವಾಗಿದೆ ಮತ್ತು ನೈಸರ್ಗಿಕವಾಗಿ ಮಾಸಿಕ ವಿದ್ಯುತ್ ಬಿಲ್‌ಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಆದಾಗ್ಯೂ, ಇತ್ತೀಚಿನ ಝೀ ನ್ಯೂಸ್ ಹಿಂದಿ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 70% ಕುಟುಂಬಗಳು ತಮ್ಮ ಟಿವಿ ಸೆಟ್‌ಗಳನ್ನು ಮುಖ್ಯ ಸ್ವಿಚ್‌ನಿಂದ ಸ್ವಿಚ್ ಆಫ್ ಮಾಡುವುದಿಲ್ಲ ಮತ್ತು ರಿಮೋಟ್ ಕಂಟ್ರೋಲ್ ಬಳಸಿ ಕೇವಲ ಒಂದು ಸ್ವಿಚ್ ಆಫ್ ಮಾಡುತ್ತವೆ. ಈ ರೀತಿ ಸ್ವಿಚ್ ಆಫ್ ಆಗಿರುವ ಟೆಲಿವಿಷನ್‌ಗಳು ಇನ್ನೂ ಶಕ್ತಿಯನ್ನು […]

Advertisement

Wordpress Social Share Plugin powered by Ultimatelysocial