ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಪ್ರಕರಣ..

ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಪ್ರಕರಣ..ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಯುವಕನ ಶವಕ್ಕಾಗಿ ಹುಡುಕಾಟ..

ಪಾತಾಳ ಗರಡಿ ಬಳಸಿ ತುಂಬಿ ಹರಿತುತ್ತಿರುವ ಕಾವೇರಿ ನದಿಯಲ್ಲಿ ಹುಡುಕಾಟ..

ಜುಲೈ 12 ರಂದು KRS ಬಳಿ ಕಾವೇರಿ ನದಿಗೆ ಹಾರಿದ್ದ ಯುವಕ..

ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದು ನದಿಗೆ ಹಾರಿದ್ದ ಯುವಕ..

ಮೈಸೂರಿನ ಪಡವಾರಹಳ್ಳಿ ನಿವಾಸಿ ಸೃಜನ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕ..

ಯುವಕನ ಶವ ಪತ್ತೆಗಾಗಿ ತೀವ್ರ ಅಗ್ನಿಶಾಮಕ ದಳದವರಿಂದ ಶೋಧ ಕಾರ್ಯ..

KRS ಡ್ಯಾಂ ಬಳಿಯ ಕಾವೇರಿ ನದಿಯಲ್ಲಿ ಹುಡುಕಾಟ…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಯಿತು ಹೊಚ್ಚ ಹೊಸ ರಕ್ತದ ಗುಂಪು!

Thu Jul 14 , 2022
  ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊಚ್ಚ ಹೊಸ ರಕ್ತದ ಗುಂಪು ಪತ್ತೆಯಾಗಿದೆ. ವಿಶ್ವದಲ್ಲೇ ಅಪರೂಪವಾಗಿರುವ EMM ನೆಗೆಟಿವ್ ರಕ್ತದ ಗುಂಪು ಗುಜರಾತಿನ 65 ವರ್ಷದ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ.ಹೌದು, ಗುಜರಾತಿನ 65 ವರ್ಷದ ಇವರು ಹೃದಯಾಘಾತದಿಂದ ಅಹಮದಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದ್ರೋಗಿಗೆ ಶಸ್ತ್ರಚಿಕಿತ್ಸೆಗಾಗಿ ರಕ್ತದ ಅವಶ್ಯಕತೆ ಇದೆ ಎಂದು ಸೂರತ್‌ನ ಸಮರ್ಪಣ್ ರಕ್ತದಾನ ಕೇಂದ್ರದ ವೈದ್ಯ ಸನ್ಮುಖ್ ಜೋಶಿ ಹೇಳಿದ್ದರು. ಆದರೆ ಅಹಮದಾಬಾದ್‌ನ ಪ್ರಯೋಗಾಲಯದಲ್ಲಿ ಅವರ ರಕ್ತದ ಗುಂಪು ಯಾವುದು […]

Advertisement

Wordpress Social Share Plugin powered by Ultimatelysocial