ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಪ್ರಕರಣ..ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಯುವಕನ ಶವಕ್ಕಾಗಿ ಹುಡುಕಾಟ..
ಪಾತಾಳ ಗರಡಿ ಬಳಸಿ ತುಂಬಿ ಹರಿತುತ್ತಿರುವ ಕಾವೇರಿ ನದಿಯಲ್ಲಿ ಹುಡುಕಾಟ..
ಜುಲೈ 12 ರಂದು KRS ಬಳಿ ಕಾವೇರಿ ನದಿಗೆ ಹಾರಿದ್ದ ಯುವಕ..
ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದು ನದಿಗೆ ಹಾರಿದ್ದ ಯುವಕ..
ಮೈಸೂರಿನ ಪಡವಾರಹಳ್ಳಿ ನಿವಾಸಿ ಸೃಜನ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕ..
ಯುವಕನ ಶವ ಪತ್ತೆಗಾಗಿ ತೀವ್ರ ಅಗ್ನಿಶಾಮಕ ದಳದವರಿಂದ ಶೋಧ ಕಾರ್ಯ..
KRS ಡ್ಯಾಂ ಬಳಿಯ ಕಾವೇರಿ ನದಿಯಲ್ಲಿ ಹುಡುಕಾಟ…..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: