ಕಿಚ್ಚ ಸುದೀಪ ಅವರ ಆಗಮನದಿಂದ ಚುನಾವಣೆ ಪ್ರಚಾರ ರಂಗೇರಿತು..!

ಬೆಳಗಾವಿ ಉತ್ತರ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರ ಪರವಾಗಿ ಖ್ಯಾತ ಚಿತ್ರನಟ ಕಿಚ್ಚ ಸುದೀಪ ಅವರು ಚುನಾವಣೆ ಪ್ರಚಾರ ನಡೆಸಿದರು. ಕಿಚ್ಚ ಸುದೀಪ ಅವರ ಆಗಮನದಿಂದ ಚುನಾವಣೆ ಪ್ರಚಾರ ರಂಗೇರಿತು ತೆರೆದ ವಾಹನದಲ್ಲಿ ಕಿಚ್ಚ ಸುದೀಪ ಅವರು ಡಾ. ರವಿ ಪಾಟೀಲ ಅವರ ಪಕ್ಕದಲ್ಲಿ ನಿಂತು ಕೈ ಬೀಸಿ ಅಭಿಮಾನಿಗಳ ಗಮನ ಸೆಳೆದರು ಅಭಿಮಾನಿಗಳು ಕೂಡ ಪುಷ್ಪಾರ್ಚನೆ ಮಾಡುವುದರ ಮೂಲಕ ಬರಮಾಡಿಕೊಂಡರು. ರ್ಯಾಲಿ ಮಾರ್ಗದುದ್ದಕ್ಕು ಭಾರಿ ಸಂಖ್ಯಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಂಡರು.ಅಭಿಮಾನಿಗಳ ಜೊತೆಗೆ ಕ್ಯಾಪ್ ಬಂದಲಿಸಿಕೊಂಡ ಅಭೀನಯ ಚಕ್ರವರ್ತಿ ಸುದೀಪ ಅಭಿಮಾನಿಗಳು ಆಟೋಗ್ರಾಫ್ ಪಡೆಯಲು ಮುಗಿಬಿದ್ದಿದ್ದರು. ತೆರೆದ ವಾಹನದಲ್ಲಿ ಕಿಚ್ಚ ಸುದೀಪ ಅವರು ಒಂದೂವರೆ ಕಿಲೋಮೀಟರ ರ್ಯಾಲಿ ನಡೆಸಿದರು ಮತದಾರರಿಗೆ ಕೈ ಮುಗಿದು ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರ ಪರವಾಗಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಸಂಸದ ಈರಣ್ಣ ಕಡಾಡಿ, ಸಂಸದೆ ಮಂಗಳಾ ಅಂಗಡಿ , ಹಾಲಿ ಶಾಸಕ ಅನಿಲ ಬೇನಕೆ, ಮುರ್ಗೆಂದ್ರ ಗೌಡ ಪಾಟೀಲ ಮತ್ತು ಮುಖಂಡರು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ಅಭಿಮಾನಿಗಳು ಸಾವಿರಾರು ಸಂಖ್ಯಯಲ್ಲಿ ಭಾಗಿಯಾಗಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Lil Nas X Dodges Sex Toy Thrown Onstage Throughout His Lollapalooza Efficiency

Tue May 2 , 2023
“She does not listen to the present, however she’s very happy with us… I think.” Morton’s friends, as well as lots of of hundreds of others, discovered his writing funny, too. MDWAP now has greater than 228,000 followers on Instagram and one hundred and one,000 followers on Twitter. Last December, […]

Advertisement

Wordpress Social Share Plugin powered by Ultimatelysocial