ಕಿಡ್ನಾಪ್ ಆದ ಮೂರೆ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ರೇವಾ ಕಾಲೇಜು ವಿದ್ಯಾರ್ಥಿಯ ಅಪಹರಣ ಪ್ರಕರಣ

ಕಿಡ್ನಾಪ್ ಆದ ಮೂರೆ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರು ಅಪಹರಣಕಾರರ ಬಂಧನ

ವಿದ್ಯಾರ್ಥಿಯ ತಂದೆ ಜೊತೆಗೆ ಹಣಕಾಸು ವ್ಯವಹಾರ ನಡೆಸಿದ್ದ ಆರೋಪಿಗಳು

ತಂದೆಯ ಹಣಕಾಸು ವಿವಾದಕ್ಕೆ ಮಗನನ್ನ ಕಿಡ್ನಾಪ್ ಮಾಡಿ ಬೆದರಿಕೆ

ಹಣಕ್ಕಾಗಿ ಕಿಡ್ನಾಪ್ ಮಾಡಿ ಬೆದರಿಕೆ ಹಾಕಿದ್ದ ಆರೋಪಿಗಳು

ಕಿಡ್ನಾಪ್ ಮಾಡಿ ಚಿತ್ರದುರ್ಗ ಕಡೆಗೆ ಹೊರಟಿದ್ದ ಗ್ಯಾಂಗ್

ಚಿತ್ರದುರ್ಗ ಪೊಲೀಸರ ನೆರವಿನಿಂದ ಕಿಡ್ನಾಪ್ ಗ್ಯಾಂಗ್ ಅರೆಸ್ಟ್

ಕಲಬುರಗಿ ಮೂಲದ ನಾಲ್ವರು ಆರೋಪಿಗಳ ಬಂಧನ

ರಮೇಶ್ ರಾಥೋಡ್ (43), ರಿಜ್ವಾನ್ ಪಟೇಲ್(23) ಇಂದ್ರಜಿತ್ ಪವಾರ್(23) ಮತ್ತು ಹರೀಶ್ ಕುಮಾರ್(24) ಬಂಧನ

ಆರೋಪಿಗಳಿಂದ 1ಇನ್ನೋವ ಮತ್ತು ಪೋರ್ಚುನರ್ ಕಾರು ವಶಕ್ಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋಲಾರದಲ್ಲಿ ರೈತ ಸಂಘದಿಂದ ವಿನೂತನ ಪ್ರತಿಭಟನೆ!

Tue Jul 19 , 2022
ಬೆಲೆ ಇಲ್ಲದೆ ಟೊಮ್ಯಾಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಕೋಲಾರದಲ್ಲಿ ರೈತ ಸಂಘದಿಂದ ವಿನೂತನ ಪ್ರತಿಭಟನೆ 4 ಟ್ರ್ಯಾಕ್ಟರ್ ಗಳಲ್ಲಿ ಟೊಮ್ಯಾಟೊ ತುಂಬಿಕೊಂಡು ಪ್ರತಿಭಟನೆ ಟೊಮ್ಯಾಟೊಗೆ ಬೆಂಬಲ ಬೆಲೆ ಘೋಸಿಸುವಂತೆ ಒತ್ತಾಯ ಪ್ರತೀ ಕೆಜಿಗೆ 10 ರೂ. ಘೋಷಣೆ ಮಾಡುವಂತೆ ರೈತ ಸಂಘ ಒತ್ತಾಯ ಎಪಿಎಂಸಿ ಮಾರುಕಟ್ಟೆಯಿಂದ ಟೇಕಲ್ ರಸ್ತೆ, ಡೂಮ್ ಲೈಟ್ ಸರ್ಕಲ್, ಅಂಬೇಡ್ಕರ್ ರಸ್ತೆ ಮೂಲಕ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ಮೆಕ್ಕೆ ವೃತ್ತದಲ್ಲಿ ರಸ್ತೆ ಮೇಲೆಯೇ ಟೊಮ್ಯಾಟೊ […]

Advertisement

Wordpress Social Share Plugin powered by Ultimatelysocial