ಗಾಳಿ ಮಳೆಗೆ ರೇಷ್ಮೆ ಶೆಡ್ ನೆಲಸಮ.!

ಕೊಪ್ಪಳ‌ ಜಿಲ್ಲೆ ಕುಷ್ಟಗಿ ತಾಲೂಕಿನ ಕೆ.ಬೋದುರು ಗ್ರಾಮದಲ್ಲಿ ಘಟನೆ..
ಗ್ರಾಮದ ಶ್ರೀಶೈಲ್ ಗೊರೆಬಾಳ ಎಂಬುವರಿಗೆ ಸೇರಿದ ರೇಷ್ಮೆ ಶೆಡ್.
ಸುಮಾರು ಮೂರು ಲಕ್ಷದ ರೇಷ್ಮೆ ನಾಶ..
ನಿನ್ನೆ ಸುರಿದ ಗಾಳಿ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ.
ಗಾಳಿಗೆ ಸಂಪೂರ್ಣ ನೆಲಕಚ್ಚಿದ ರೇಷ್ಮೆ ಶೆಡ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆ ಜಿಲ್ಲೆಯಲ್ಲಿ ಮುಂದುವರೆದ ಸಿಡಿಲಿನ ಅಬ್ಬರ...!

Fri Apr 29 , 2022
ಗುಳೇದಗುಡ್ಡ ತಾಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಬಣವಿಗಳು ಸುಟ್ಟು ಭಸ್ಮ… ಸಿಡಿಲು ಬಡಿದಿದ್ದರಿಂದ ಧಗಧಗಿಸಿದ ಬಣವೆಗಳು… ಗ್ರಾಮದ ಹುಲ್ಲಪ್ಪ ಬೊಮ್ಮನಗಿ ಹಾಗೂ ಶಿವಪುತ್ರಪ್ಪ ಹೂಗಾರ ಅವರಿಗೆ ಸೇರಿದ್ದ ಬಣವೆಗಳು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial