ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕೆ.ಬೋದುರು ಗ್ರಾಮದಲ್ಲಿ ಘಟನೆ..
ಗ್ರಾಮದ ಶ್ರೀಶೈಲ್ ಗೊರೆಬಾಳ ಎಂಬುವರಿಗೆ ಸೇರಿದ ರೇಷ್ಮೆ ಶೆಡ್.
ಸುಮಾರು ಮೂರು ಲಕ್ಷದ ರೇಷ್ಮೆ ನಾಶ..
ನಿನ್ನೆ ಸುರಿದ ಗಾಳಿ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ.
ಗಾಳಿಗೆ ಸಂಪೂರ್ಣ ನೆಲಕಚ್ಚಿದ ರೇಷ್ಮೆ ಶೆಡ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: