ಶಾಲಾ ಮಕ್ಕಳ ಬಿಸಿ ಊಟದಲ್ಲಿ ರಾಶಿ ರಾಶಿ ಹುಳ,
ಹುಳ ಬಿದ್ದಿರೋ ಅನ್ನವನೇ ಸೇವಿಸುತ್ತಿರುವ ಸರ್ಕಾರಿ ಶಾಲೆಯ ಮಕ್ಕಳು,
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಪೆಗಳಪಲ್ಲಿ ಗ್ರಾಮದ ಶಾಲೆ,
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹುಳ ಬಿದ್ದಿರೋ ಅಕ್ಕಿಯಿಂದ ಅನ್ನ,
ಮುಖ್ಯ ಶಿಕ್ಷಕಿ ಉಮಾದೇವಿ ಬೇಜವಾಬ್ದಾರಿಯಿಂದ ಮಕ್ಕಳ ಜೀವದ ಜೊತೆ ಚೆಲ್ಲಾಟ,
ಕಳೆದ ಮೂರು ದಿನಗಳಿಂದ ಹುಳ ಇರುವ ಅನ್ನವನ್ನೇ ಸೇವಿಸುತ್ತಿರುವ ಮಕ್ಕಳು,
ವಿಚಾರ ತಿಳಿದ ಮಕ್ಕಳ ಪೋಷಕರು ಶಿಕ್ಷಕರಿಗೆ ತರಾಟೆ,
ಅಡಿಗೆ ಮನೆ ಪರಿಶೀಲಿಸಿದಾಗ ಹುಳ ಬಿದ್ದಿರೋ ಅಕ್ಕಿ ಮೂಟೆಗಳು ಪತ್ತೆ,
ನಾರಾಯಣಸ್ವಾಮಿ ಎಂಬುವವರು ಸರಬರಾಜು ಮಾಡುತ್ತಿರುವ ಅಕ್ಕಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: