ಪ್ರಭಾವಿಗಳಿಂದ ರಸ್ತೆ ಒತ್ತುವಾರಿ, ತೋಟಕ್ಕೆ ದಾರಿ ಇಲ್ಲದೆ ರೈತ ಪರದಾಟ,
ರಸ್ತೆ ಇಲ್ಲದೇ ತೋಟದಲ್ಲೇ ಕೊಳಿತಿದೆ ಲಕ್ಷಾಂತರ ರೂಪಾಯಿ ಬೆಳೆ,
ನಕಾಶೆಯಲ್ಲಿ ರಸ್ತೆ ಇದ್ರೂ ಪ್ರಬಾವಿಗಳಿಂದ ರಸ್ತೆ ಒತ್ತುವರಿ,
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧಿಕಾರಹಟ್ಟಿ ಗ್ರಾಮದಲ್ಲಿ ಘಟನೆ,
ತೋಟದಲ್ಲಿ ಬೆಳೆ ಹಾಳಾಗುತ್ತಿರೊದನ್ನ ಕಂಡು ಕಣ್ಣೀರಿಡುತ್ತಿರುವ ರೈತ,
ಟೊಮ್ಯಾಟೊ ಸೇರಿದಂತೆ ವಿವಿಧ ಬೆಳೆಯನ್ನು ಬೆಳೆದಿರುವ ಹತ್ತಕ್ಕೂ ಹೆಚ್ಚು ರೈತರು,
ರಸ್ತೆ ಒತ್ತುವರಿ ತೆರವಿಗೆ ಅಧಿಕಾರುಗಳು ಬಂದ್ರೆ ದೌರ್ಜನ್ಯ ಆರೋಪ,
ಕಿಲೋಮೀಟರ್ ದೂರದಿಂದಲೇ ಟೊಮ್ಯಾಟೊ ಮೂಟೆ ಹೊತ್ತು ಕಣ್ಣೀರಾಕ್ತಿರೊ ರೈತ,
ರೈತರ ತೋಟಕ್ಕೆ ರಸ್ತೆ ಮಾಡಿಕೊಟ್ಟು ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹ,
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: