ತುಂಗಭದ್ರ ನದಿಯ ದೃಶ್ಯ ವೈಭವ ಡ್ರೋನ್ ಕ್ಯಾಮರದಲ್ಲಿ ಸೆರೆ
ತುಂಗಭದ್ರ ನದಿಗೆ ನಿರ್ಮಿಸಿರೋ ಬುಕ್ಕಸಾಗರ- ಕಡೆ ಬಾಗಿಲು ಸೇತುವೆ ಮೇಲಿನ ದೃಶ್ಯ
ಮೈ- ಮನ ಸೆಳೆಯುವ ಸುಂದರ ದೃಶ್ಯ ಡ್ರೋನ್ ನಲ್ಲಿ ಸೆರೆ
ಗಂಗಾವತಿಯ ಪ್ರಮೋದ ಭಟಾರಿ ಎಂಬುವರು ಸೆರೆ ಹಿಡಿದಿರುವ ದೃಶ್ಯ
ಕೊಪ್ಪಳ- ವಿಜಯನಗರ ಜಿಲ್ಲೆ ಸಂಪರ್ಕ ಕಲ್ಪಿಸುವ ಸೇತುವೆ
ತುಂಗಭದ್ರ ನದಿಯ ಪಕ್ಕದ ಜಮೀನಿಗೆ ನುಗ್ಗಿರೋ ನೀರು
ತುಂಗಭದ್ರ ನದಿಯ ಪಕ್ಕದ ಜಮೀನಿಗೆ ನೀರು ನುಗ್ಗಿರುವ ದೃಶ್ಯ ಡ್ರೋನ್ ನಲ್ಲಿ ಸೆರೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: