ತುಂಗಭದ್ರ ನದಿಯ ದೃಶ್ಯ ವೈಭವ ಡ್ರೋನ್ ಕ್ಯಾಮರದಲ್ಲಿ ಸೆರೆ

ತುಂಗಭದ್ರ ನದಿಯ ದೃಶ್ಯ ವೈಭವ ಡ್ರೋನ್ ಕ್ಯಾಮರದಲ್ಲಿ ಸೆರೆ

ತುಂಗಭದ್ರ ನದಿಗೆ ನಿರ್ಮಿಸಿರೋ ಬುಕ್ಕಸಾಗರ- ಕಡೆ ಬಾಗಿಲು ಸೇತುವೆ ಮೇಲಿನ ದೃಶ್ಯ

ಮೈ- ಮನ ಸೆಳೆಯುವ ಸುಂದರ ದೃಶ್ಯ ಡ್ರೋನ್ ನಲ್ಲಿ ಸೆರೆ

ಗಂಗಾವತಿಯ ಪ್ರಮೋದ ಭಟಾರಿ ಎಂಬುವರು ಸೆರೆ ಹಿಡಿದಿರುವ ದೃಶ್ಯ

ಕೊಪ್ಪಳ- ವಿಜಯನಗರ ಜಿಲ್ಲೆ ಸಂಪರ್ಕ ಕಲ್ಪಿಸುವ ಸೇತುವೆ

ತುಂಗಭದ್ರ ನದಿಯ ಪಕ್ಕದ ಜಮೀನಿಗೆ ನುಗ್ಗಿರೋ ನೀರು

ತುಂಗಭದ್ರ ನದಿಯ ಪಕ್ಕದ ಜಮೀನಿಗೆ ನೀರು ನುಗ್ಗಿರುವ ದೃಶ್ಯ ಡ್ರೋನ್ ನಲ್ಲಿ ಸೆರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜನರು ಅನಗತ್ಯ ಆಲೋಚನೆಗಳನ್ನು ಹೇಗೆ ನಿಯಂತ್ರಿಸುತ್ತಾರೆ ಎಂಬುದನ್ನು ಅಧ್ಯಯನವು ಬಹಿರಂಗಪಡಿಸುತ್ತದೆ

Sun Jul 17 , 2022
ಅನಗತ್ಯ ಆಲೋಚನೆಯನ್ನು ತಪ್ಪಿಸಲು ಪ್ರಯತ್ನಿಸುವಾಗ, ಜನರು ಆಗಾಗ್ಗೆ ತಿರಸ್ಕರಿಸುತ್ತಾರೆ ಮತ್ತು ಅದು ಸಂಭವಿಸಿದ ನಂತರ ಅದನ್ನು ಬದಲಾಯಿಸುತ್ತಾರೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಆದಾಗ್ಯೂ, ಪೂರ್ವಭಾವಿಯಾಗಿ ಸಂಘವನ್ನು ತಪ್ಪಿಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಅನಗತ್ಯ ಆಲೋಚನೆಗಳ ಪುನರಾವರ್ತಿತ ಲೂಪ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಇಸ್ರೇಲ್‌ನ ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದ ಐಸಾಕ್ ಫ್ರಾಡ್ಕಿನ್ ಮತ್ತು ಎರಾನ್ ಎಲ್ಡರ್ ಅವರು PLOS ಕಂಪ್ಯೂಟೇಶನಲ್ ಬಯಾಲಜಿಯಲ್ಲಿ ಅಧ್ಯಯನದ ಸಂಶೋಧನೆಗಳನ್ನು ಪ್ರಕಟಿಸಿದ್ದಾರೆ. ಅನಗತ್ಯ ಪುನರಾವರ್ತಿತ […]

Advertisement

Wordpress Social Share Plugin powered by Ultimatelysocial