ಕೊಪ್ಪಳದ ಗವಿಮಠಕ್ಕೆ ಬಿ.ವೈ.ವಿಜಯೇಂದ್ರ ಭೇಟಿ

ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ಮಾಡಿದ ವಿಜಯೇಂದ್ರ

ನಂತರ ಕತೃ ಗದ್ದುಗೆಗೆ ತೆರಳಿ ದರ್ಶನ ಪಡೆದ ವಿಜಯೇಂದ್ರ

ಶ್ರೀಗಳ ಕಾಲಿಗೆ ಎರಗಿ ಆಶೀರ್ವಾದ ಪಡೆದ ವಿಜಯೇಂದ್ರ

ಆಶೀರ್ವಾದ ಪಡೆದು ಕೆಳಗೆ ಕುಳಿತ ವಿಜಯೇಂದ್ರ

ಚೇರ್ ಮೇಲೆ ಕುಳಿತುಕೊಳ್ಳುವಂತೆ ಸೂಚಿಸಿದ ಗವಿಸಿದ್ದೇಶ್ವರ ಸ್ವಾಮೀಜಿ

ಗವಿಸಿದ್ದೇಶ್ವರ ಸ್ವಾಮೀಜಿಗೆ ಜಾತ್ರೆಗೆ ಬರುವಂತೆ ಆಹ್ವಾನ ನೀಡಿದ ಶ್ರೀಗಳು

ಶ್ರೀಗಳ ಜೊತೆಗೆ ಔಪಚಾರಿಕವಾಗಿ ಮಾತನಾಡಿದ ವಿಜಯೇಂದ್ರ

ಈಗೆಲ್ಲ ರಸ್ತೆ ಚನ್ನಗಿವೆ, ಬೆಳಗ್ಗೆಯೇ ಬಿಟ್ಟು, ಈಗ ಬಂದಿದ್ದೇನೆ

ಅಪ್ಪನವರ ಕಾಲದಲ್ಲಿ ರಸ್ತೆ ಸರಿ ಇರಲಿಲ್ಲ

ವ್ಯವಸ್ಥೆ, ರಸ್ತೆ ಸರಿ ಇಲ್ಲದ ಟೈಮ್ ನಲ್ಲೇ ಅಪ್ಪಾಜಿ ಪಕ್ಷ ಸಂಘಟನೆ ಮಾಡಿದ್ದರೆ ಎಂದು ಶ್ರೀಗಳ‌ ಮುಂದೆ ಹೇಳಿದ ವಿಜಯೇಂದ್ರ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಿಂದೂ ಮುಸ್ಲಿಂ‌ ಭಾವೈಕ್ಯದ ಪ್ರತೀಕವಾದ ಯಕ್ಕುಂಡಿ ದರ್ಗಾಗೆ ಶಾಸಕ ಜಮೀರ್ ಭೇಟಿ

Mon Jul 25 , 2022
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮ ಯಕ್ಕುಂಡಿ ಗ್ರಾಮದ ಕುಮಾರೇಶ್ವರ ವಿರಕ್ತಮಠ ಹಾಗೂ ಪೀರ ದಿಲಾವರಗೋರಿ ಶಾಹವಲಿ ದರ್ಗಾಗೆ ಭೇಟಿ ಭೇಟಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಭಾಷಣ ಈ ದರ್ಗಾಗೆ ಭೇಟಿ‌ ‌‌ನೀಡಿದ್ದು ನನಗೆ ಖುಷಿ ತಂದಿದೆ ಮಹಾಂತೇಶ ಕೌಜಲಗಿ ನಮ್ಮಲ್ಲಿ ವಿಶಿಷ್ಟ ಪವಾಡದ ದರ್ಗಾ ಇದೆ ಅಲ್ಲಿ ಬರಬೇಕು ಅಂತಾ ಕೇಳಿದ್ರು ಆದ್ರೆ ಆಗ ಬರಲಿಕ್ಕೆ ಆಗಿರಲಿಲ್ಲ, ನಾನು ಸಚಿವನಾಗಿದ್ದಾಗ ಅನುದಾನ […]

Advertisement

Wordpress Social Share Plugin powered by Ultimatelysocial