ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ಮಾಡಿದ ವಿಜಯೇಂದ್ರ
ನಂತರ ಕತೃ ಗದ್ದುಗೆಗೆ ತೆರಳಿ ದರ್ಶನ ಪಡೆದ ವಿಜಯೇಂದ್ರ
ಶ್ರೀಗಳ ಕಾಲಿಗೆ ಎರಗಿ ಆಶೀರ್ವಾದ ಪಡೆದ ವಿಜಯೇಂದ್ರ
ಆಶೀರ್ವಾದ ಪಡೆದು ಕೆಳಗೆ ಕುಳಿತ ವಿಜಯೇಂದ್ರ
ಚೇರ್ ಮೇಲೆ ಕುಳಿತುಕೊಳ್ಳುವಂತೆ ಸೂಚಿಸಿದ ಗವಿಸಿದ್ದೇಶ್ವರ ಸ್ವಾಮೀಜಿ
ಗವಿಸಿದ್ದೇಶ್ವರ ಸ್ವಾಮೀಜಿಗೆ ಜಾತ್ರೆಗೆ ಬರುವಂತೆ ಆಹ್ವಾನ ನೀಡಿದ ಶ್ರೀಗಳು
ಶ್ರೀಗಳ ಜೊತೆಗೆ ಔಪಚಾರಿಕವಾಗಿ ಮಾತನಾಡಿದ ವಿಜಯೇಂದ್ರ
ಈಗೆಲ್ಲ ರಸ್ತೆ ಚನ್ನಗಿವೆ, ಬೆಳಗ್ಗೆಯೇ ಬಿಟ್ಟು, ಈಗ ಬಂದಿದ್ದೇನೆ
ಅಪ್ಪನವರ ಕಾಲದಲ್ಲಿ ರಸ್ತೆ ಸರಿ ಇರಲಿಲ್ಲ
ವ್ಯವಸ್ಥೆ, ರಸ್ತೆ ಸರಿ ಇಲ್ಲದ ಟೈಮ್ ನಲ್ಲೇ ಅಪ್ಪಾಜಿ ಪಕ್ಷ ಸಂಘಟನೆ ಮಾಡಿದ್ದರೆ ಎಂದು ಶ್ರೀಗಳ ಮುಂದೆ ಹೇಳಿದ ವಿಜಯೇಂದ್ರ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: