ಕೊಪ್ಪಳ ಜಿಲ್ಲೆ ಕುಷ್ಟಗಿ ಯುವ ಮೋರ್ಚಾ ತಾಲೂಕ ಅಧ್ಯಕ್ಷ ಉಮೇಶ್ ಯಾದವ ಆಗ್ರಹ.
ವಿಡಿಯೋ ಮೂಲಕ ಸರ್ಕಾರಕ್ಕೆ ಆಗ್ರಹ ಮಾಡಿದ ಉಮೇಶ್.
ಹತ್ಯೆ ಖಂಡಿಸಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಉಮೇಶ್ ಯಾದವ.
ಸರ್ಕಾರದ ಮೃದು ಧೋರಣೆ ನನಗೆ ಬಹಳ ನೋವಾಗಿದೆ
ಹಲವಾರು ಕಾರ್ಯಕರ್ತರ ಕೊಲೆಯಾಗಿದೆ.
ಅರೋಪಿಗಳನ್ನ ಬಂಧಿಸೋದು ಜೈಲಿನಲ್ಲಿ ಇಟ್ರೆ ಸಾಲದು.
ಅವರನ್ನು ಕಂಡಲ್ಲಿ ಗುಂಡಿಡಬೇಕು.
ಅಂದಾಗ ರಾಜೀನಾಮೆ ನೀಡಿರೋ 800 ಕಾರ್ಯಕರ್ತರು ಸಕ್ರೀಯವಾಗಿ ರಾಜಕಾರಣಕ್ಕೆ ಬರುತ್ತೇವೆ ..
ಇಲ್ಲದಿದ್ದರೆ ನಾವು ಬೇರೆ ಉದ್ಯೋಗ ನೋಡಕೋತಿವಿ ಎಂದು ಅಳಲು ತೋಡಿಕೊಂಡ ಉಮೇಶ್.
ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದೇ ಹೋದ್ರೆ ನಾವು ರಾಜಕೀಯ ನಿವೃತ್ತಿಯಾಗಿ,ಯಾವದಾದರೂ ಉದ್ಯೋಗ ಮಾಡ್ತೀವಿ.
ಪ್ರವೀಣ ಹತ್ಯೆಯ ನೋವು ಕಡಿಮೆಯಾಗಬೇಕಾದ್ರೆ ಅವರನ್ನು ಕಂಡಲ್ಲಿ ಗುಂಡಿಡಬೇಕು.
ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ ನಾನು ಕೈಮುಗಿದು ಬೇಡಿಕೊಳ್ತೀನಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: