ಬೆಂಗಳೂರು : ರಾಜ್ಯಾದ್ಯಂತೆ ತೀವ್ರತೆ ಪಡೆದುಕೊಂಡಿರುವ ಅಜಾನ್ ವಿವಾದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಬೇರೆ ಸಮುದಾಯದರವನ್ನು ಆಜಾನ್ ನಿಲ್ಲಿಸಿ ಎನ್ನುವ ಹಕ್ಕಿಲ್ಲ, ಹಿಂದೂ ದೇವಾಲಯಗಳಲ್ಲಿ ಭಕ್ತಿ ಗೀತೆ ಹಾಕಲಿ ಆಜಾನ್ ಪರ ಮಾಜಿ ಸಿಎಂ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ.
ಮುಸ್ಲಿಂಮರು ಹಲವು ವರ್ಷಗಳಿಂದ ಆಜಾನ್ ಕೂಗುತ್ತಿದ್ದಾರೆ. ಅಜಾನ್ ಕೂಗುವುದರಿಂದ ಶಬ್ದ ಮಾಲಿನ್ಯ ಉಂಟಾಗುವ ಹಲವು ಕಾರಣಗಳ ಬಗ್ಗೆ ಇದೀಗ ಹಿಂದೂ ಸಂಘಟನೆಗಳು ದನಿ ಎತ್ತಿವೆ ಶಬ್ಧ ಮಾಲಿನ್ಯ ಆಗುತ್ತದೆ ಆಜಾನ್ ತೆಗೆಯಿರಿ ಎನ್ನುವುದು ತಪ್ಪು ಎಂದು ಕುಮಾರಸ್ವಾಮಿ ಗರಂ ಆಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada