ರಾಜ್ಯದಲ್ಲಿ ಉಪಚುನಾವಣೆ ಪ್ರಚಾರದ ಅಬ್ಬರ ಹೆಚ್ಚಾಗಿದೆ .ಪಕ್ಷದ ಪ್ರತಿಷ್ಟೆಗಾಗಿ ನಾಮುಂದು ತಾಮುಂದು ಎಂದು ಪ್ರಚಾರ ಬರದಿಂದ ಸಾಗುತ್ತದೆ . ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿಯಾದ ಕುಸುಮಾಗೆ ಇಂದು ಡಿಕೆ ಸುರೇಶ್ ಸಾಥ್ ನೀಡಿದ್ದು . ಕಾಂಗ್ರೆಸ್ ಕಾರ್ಯಕರ್ತರಿಂದ ಡಿಕೆ ಬ್ರದರ್ಸ್ ಗೆ ಜೈಕಾರ ಜೋರಾಗಿದ್ದು ರೋಡ್ ಶೋ ಮಲ್ಲತ್ತಹಳ್ಳಿ ವಾರ್ಡ್ ನಲ್ಲಿ ಪ್ರಚಾರ ಬರದಿಂದ ನಡೆಯುತ್ತದೆ .
ಕುಸುಮ ರೋಡ್ ಶೋಗೆ ಡಿಕೆ ಸುರೇಶ್ ಸಾಥ್ – ಕಾಂಗ್ರೆಸ್ ಕಾರ್ಯಕರ್ತರಿಂದ ಡಿಕೆ ಬ್ರದರ್ಸ್ ಗೆ ಜೈಕಾರ
Please follow and like us: