ಕುಸುಮ‌ ರೋಡ್ ಶೋಗೆ ಡಿಕೆ ಸುರೇಶ್ ಸಾಥ್ – ಕಾಂಗ್ರೆಸ್  ಕಾರ್ಯಕರ್ತರಿಂದ  ಡಿಕೆ‌ ಬ್ರದರ್ಸ್ ಗೆ ಜೈಕಾರ

ರಾಜ್ಯದಲ್ಲಿ ಉಪಚುನಾವಣೆ ಪ್ರಚಾರದ ಅಬ್ಬರ ಹೆಚ್ಚಾಗಿದೆ .ಪಕ್ಷದ ಪ್ರತಿಷ್ಟೆಗಾಗಿ ನಾಮುಂದು ತಾಮುಂದು ಎಂದು ಪ್ರಚಾರ ಬರದಿಂದ ಸಾಗುತ್ತದೆ . ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿಯಾದ  ಕುಸುಮಾಗೆ  ಇಂದು ಡಿಕೆ ಸುರೇಶ್ ಸಾಥ್ ನೀಡಿದ್ದು . ಕಾಂಗ್ರೆಸ್  ಕಾರ್ಯಕರ್ತರಿಂದ  ಡಿಕೆ‌ ಬ್ರದರ್ಸ್ ಗೆ ಜೈಕಾರ ಜೋರಾಗಿದ್ದು  ರೋಡ್ ಶೋ ಮಲ್ಲತ್ತಹಳ್ಳಿ ವಾರ್ಡ್ ನಲ್ಲಿ ಪ್ರಚಾರ ಬರದಿಂದ  ನಡೆಯುತ್ತದೆ .

Please follow and like us:

Leave a Reply

Your email address will not be published. Required fields are marked *

Next Post

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ-ಶಹಾಪುರ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣೆ

Wed Oct 28 , 2020
ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಶಹಾಪುರ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು.ಶಹಾಪುರ ವಡಗೇರಾ ತಾಲೂಕಿನಲ್ಲಿ 682 ಮತಗಳಿದ್ದು, ಶೇಕಡ 50 ರಷ್ಟು ಮತದಾನವಾಗಿದೆ. ಈಶಾನ್ಯ ಪದವಿ ಶಿಕ್ಷಕರ ಕ್ಷೇತ್ರದಿಂದ, ಬಿಜೆಪಿ ವತಿಯಿಂದ ಶಶೀಲ್ ನಮೋಶಿ, ಕಾಂಗ್ರೆಸ್ ಪಕ್ಷದ ವತಿಯಿಂದ ಶರಣಪ್ಪ ಮತ್ತು, ಜೆಡಿಎಸ್ ಪಕ್ಷದಿಂದ  ತಿಮ್ಮಯ್ಯ ಪುರ್ಲೆ ರವರ ನಡುವೆ ತೀವೃ ಪೈಪೋಟಿ ಇದ್ದು, ಸಂಪೂರ್ಣ ಮತದಾನವಾಗುವ ಭರವಸೆ ಇದೆ. ಬಿಜೆಪಿ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ್ ಕಂದಕೂರು […]

Advertisement

Wordpress Social Share Plugin powered by Ultimatelysocial