ಸ್ಪೆಂಡಲ್ ಮುರಿದು ತಡೆ ಗೋಡೆಗೆ ಡಿಕ್ಕಿಯಾಗಿ ಲಾರಿ ಕಂದಕ್ಕ ಉರಳಿ ಒಂದು ಸಾವು.ಮುದೇನೂರ ಕಡೆಯಿಂದ ಗ್ರಸ ಹೇರಿಕೊಂಡು ರಾಮದುರ್ಗ ಕಡೆ ಬರುತ್ತಿರುವ ಲಾರಿ ಅಫಘಾತ ಚಾಲಕನಿಗೆ ಗಂಭೀರವಾಗಿ ಇನ್ನೋರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.ಅಶೋಕ್ ಲೈಲ್ಯಾಂಡ KA 22 B 6145ನಂಬರಿನ ಲಾರಿ.ಸ್ಪೆಂಡಲ್ ಮುರಿದು ಕಂದಕ್ಕ ಉರಳಿದೆ ಎಂದು ಘಟನೆ ಬಗ್ಗೆ ಚಾಲಕರಾದ ಭೀಮ್ಮಣ್ಣ ಪೂಜಾರಿಸಾವನ್ನಪ್ಪಿದ ವ್ಯಕ್ತಿ ರಾಮದುರ್ಗ ತಾಲೂಕಿನ ಆರಿಬೆಂಚಿ ತಾಂಡೆಯ ನಿವಾಸಿ ಎಂದು ತಿಳಿದು ಬಂದಿದೆ.ರಾಮದುರ್ಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada