ಸ್ಪೆಂಡಲ್ ಮುರಿದು ಕಂದಕ್ಕ ಉರಳಿದ ಲಾರಿ ಒಂದು ಸಾವು!ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಬಾಳಿಕುಂದ್ರಿ ಕಾಲುವೆಯ ಹತ್ತಿರ ನಡೆದ ಘಟನೆ

ಸ್ಪೆಂಡಲ್ ಮುರಿದು ತಡೆ ಗೋಡೆಗೆ ಡಿಕ್ಕಿಯಾಗಿ ಲಾರಿ ಕಂದಕ್ಕ ಉರಳಿ ಒಂದು ಸಾವು.ಮುದೇನೂರ ಕಡೆಯಿಂದ ಗ್ರಸ ಹೇರಿಕೊಂಡು ರಾಮದುರ್ಗ ಕಡೆ ಬರುತ್ತಿರುವ ಲಾರಿ ಅಫಘಾತ ಚಾಲಕನಿಗೆ ಗಂಭೀರವಾಗಿ ಇನ್ನೋರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.ಅಶೋಕ್ ಲೈಲ್ಯಾಂಡ KA 22 B 6145ನಂಬರಿನ ಲಾರಿ.ಸ್ಪೆಂಡಲ್ ಮುರಿದು ಕಂದಕ್ಕ ಉರಳಿದೆ ಎಂದು ಘಟನೆ ಬಗ್ಗೆ ಚಾಲಕರಾದ ಭೀಮ್ಮಣ್ಣ ಪೂಜಾರಿಸಾವನ್ನಪ್ಪಿದ ವ್ಯಕ್ತಿ ರಾಮದುರ್ಗ ತಾಲೂಕಿನ ಆರಿಬೆಂಚಿ ತಾಂಡೆಯ ನಿವಾಸಿ ಎಂದು ತಿಳಿದು ಬಂದಿದೆ.ರಾಮದುರ್ಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಪ್ರಸ್ತಾಪಿಸಿ ಎಂದು ಮನವಿ .

Mon Dec 12 , 2022
ಬೆಳಗಾವಿ ಜಿಲ್ಲೆ ರಾಮದುರ್ಗ ವಿಧಾನಸಭಾ ಕ್ಷೇತ್ರ ಶಾಸಕರಾದ ಶ್ರೀ ಮಹಾದೇವಪ್ಪ ಯಾದವಾಡ ರವರಿಗೆ ಮನವಿ.ರಾಮದುರ್ಗ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಮನವಿ.ರಾಜ್ಯದ ಸಮಸ್ತ ಪತ್ರಕರ್ತರ ಜ್ವಲಂತ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳ ಕುರಿತು ಮುಂಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕೆಂದು ಮತ್ತು ಬೇಡಿಕೆಗಳನ್ನು ಈಡೇರಿಸಲು ಮನವಿ.ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ , ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಲಕ್ಷ್ಮಣ ಕಾಮಣ್ಣವರ್ ಹಾಗೂ ಜಿಲ್ಲಾ ಸಂಘಟನೆ ಪ್ರಮುಖರಾದ […]

Advertisement

Wordpress Social Share Plugin powered by Ultimatelysocial