ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆ ಅಬ್ಬರ

ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆ ಅಬ್ಬರ

ಕೃಷ್ಣಾ ನದಿ ಒಳ ಹರಿವಿನಲ್ಲಿ ಅಲ್ಪ ಏರಿಕೆ

ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ

ಕೃಷ್ಣಾ ನದಿ ಪ್ರಮಾಣದಲ್ಲಿ ಯಥಾ ಸ್ಥಿತಿ

ನಿನ್ನೆಗಿಂತ ಇಂದು ಕೃಷ್ಣಾ ನದಿ ಒಳ ಹರಿವಿನಲ್ಲಿ 1 ಸಾವಿರ ಕ್ಯೂಸೆಕ್ ಹೆಚ್ಚಳ

ನಿನ್ನೆ 1.27.000 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವು

ಇಂದು ಕೃಷ್ಣಾ ನದಿಯಲ್ಲಿ 1.28.000 ಸಾವಿರ ಕ್ಯೂಸೆಕ್ ಒಳ ಹರಿವು

ಈ ವರೆಗೆ ಚಿಕ್ಕೋಡಿ ಉಪವಿಭಾಗದಲ್ಲಿ 9 ಕೆಳಹಂತ ಸೇತುವೆ ಮುಳುಗಡೆ ಯಥಾಸ್ಥಿತಿ

ಕೃಷ್ಣಾ ನದಿ ತೀರದಲ್ಲಿ ಮುಂದುವರೆದ ಪ್ರವಾಹ ಭೀತಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಸಿಎಂ ಆಗುವ ಅಸೆ ಬಿಚ್ಚಿಟ್ಟ ಸಿದ್ದು.

Sat Jul 16 , 2022
ಬಾಗಲಕೋಟ  ;ಮತ್ತೆ ಸಿಎಂ ಆಗುವ ಅಸೆ ಬಿಚ್ಚಿಟ್ಟ ಸಿದ್ದು. ಇನ್ನೊಮ್ಮೆ ಗೆದ್ರೆ ನೇಕಾರರು,ವಿದ್ಯುತ್ ಬಿಲ್ ಮನ್ನಾ ಮಾಡ್ತೀನಿ. ಬಾಗಲಕೋಟೆಯಲ್ಲಿ ನಿನ್ನೆ ನೇಕಾರರ ಮನವಿ ವೇಳೆಯಲ್ಲಿ ಹೇಳಿಕೆ. ಇನ್ನೋಂದು ಸಾರಿ ಬಂದರೆ ಜೀರೋ ಮಾಡಿಬಿಡ್ತೀನಿ. ಬಜೆಟ್ ನಲ್ಲಿ ಬರೀತೀನಿ ನೇಕಾರರ ಎಲ್ಲಾ ಸಾಲ ಜೀರೋ ಅಂತ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial