ಮಂಡ್ಯ ಕೆ.ಆರ್.ಪೇಟೆಗೆ ಸಿಎಂ ಆಗಮನ.

ಬಂಡಬೋಯಿನಹಳ್ಳಿಗೆ ಹೆಲಿಪ್ಯಾಡ್ ಗೆ ಬಂದಿಳಿದ ಸಿಎಂ ಬಸವರಾಜ ಬೊಮ್ಮಯಿ..

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಬಂಡಬೋಯಿನಹಳ್ಳಿ..

ಜಿಲ್ಲಾಡಳಿತ ಹಾಗೂ ಸಚಿವರಿಂದ ಸಿಎಂ ಬೊಮ್ಮಯಿಗೆ ಸ್ವಾಗತ..

ಹೆಲಿಪ್ಯಾಡ್ ಬಳಿ ಜಿಲ್ಲಾಡಳಿತ-ಪೊಲೀಸರಿಂದ ಗೌರವ ವಂದನೆ..

ಗೌರವ ಸ್ವೀಕರಿಸಿ ವೇದಿಕೆಯತ್ತ ಸಿಎಂ ಬೊಮ್ಮಯಿ..

ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಇಂದು ಸಿಎಂ ಚಾಲನೆ..

ಕೆ.ಆರ್.ಪೇಟೆ ಪಟ್ಟಣದ ಪುರಸಭೆ ಬಳಿ ನಡೆಯುತ್ತಿರುವ ಕಾರ್ಯಕ್ರಮ..

ಸಚಿವ ನಾರಾಯಣ್ ಗೌಡರಿಂದ ಸಿಎಂ ಬೊಮ್ಮಯಿಗೆ ಸ್ವಾಗತ..

ಸಿಎಂ ಸ್ವಾಗತಿಸಿದ ಬಿ.ವೈ.ವಿಜಯೇಂದ್ರ, ಕೆ.ಗೋಪಾಲಯ್ಯ, ನಾರಾಯಣ್ ಗೌಡ, ಡಿಸಿ ಅಶ್ವಥಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೆರೂರು:ಪೊಲೀಸ್ ಠಾಣೆಗೆ ಭೇಟಿ ನೀಡಿದ ಅಲೋಕ ಕುಮಾರ..

Thu Jul 21 , 2022
ಕೆರೂರು ಘರ್ಷಣೆ ಹಿನ್ನೆಲೆ.. ಕೆರೂರು ಪಟ್ಟಣಕ್ಕೆ ಎಡಿಜಿಪಿ ಅಲೋಕಕುಮಾರ ಭೇಟಿ.. ಪೊಲೀಸ್ ಠಾಣೆಗೆ ಭೇಟಿ ನೀಡಿದ ಅಲೋಕ ಕುಮಾರ.. ಕೆರೂರು ಘರ್ಷಣೆಯಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆ.. ಕೆರೂರು ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಗಳಿಗೆ ತರಾಟೆ ಕ್ಲಾಸ್.. ಕಾನ್ಸ್‌ಟೇಬಲ್ ವಿರುದ್ದ ಗರಂ.. ಕಾನ್ಸ್‌ಟೇಬಲ್ ಮಲ್ಲು ಪೂಜಾರ ಸೇರಿದಂತೆ ಕೆಲ ಕಾನ್ಸ್‌ಟೇಬಲ್ ಗೆ ತರಾಟೆ.. ಮಲ್ಲು ಪೂಜಾರ ಗೆ ನೀನೇನು ವಿಐಪಿ ನಾ.. ನಿನಗೆ ಪೋನ್ ಮಾಡಿ ಕರಿಬೇಕಾ. ಸರಿಯಾಗಿ ಕೆಲಸ ಮಾಡೋದಕ್ಕೆ […]

Advertisement

Wordpress Social Share Plugin powered by Ultimatelysocial