ಬಂಡಬೋಯಿನಹಳ್ಳಿಗೆ ಹೆಲಿಪ್ಯಾಡ್ ಗೆ ಬಂದಿಳಿದ ಸಿಎಂ ಬಸವರಾಜ ಬೊಮ್ಮಯಿ..
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಬಂಡಬೋಯಿನಹಳ್ಳಿ..
ಜಿಲ್ಲಾಡಳಿತ ಹಾಗೂ ಸಚಿವರಿಂದ ಸಿಎಂ ಬೊಮ್ಮಯಿಗೆ ಸ್ವಾಗತ..
ಹೆಲಿಪ್ಯಾಡ್ ಬಳಿ ಜಿಲ್ಲಾಡಳಿತ-ಪೊಲೀಸರಿಂದ ಗೌರವ ವಂದನೆ..
ಗೌರವ ಸ್ವೀಕರಿಸಿ ವೇದಿಕೆಯತ್ತ ಸಿಎಂ ಬೊಮ್ಮಯಿ..
ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಇಂದು ಸಿಎಂ ಚಾಲನೆ..
ಕೆ.ಆರ್.ಪೇಟೆ ಪಟ್ಟಣದ ಪುರಸಭೆ ಬಳಿ ನಡೆಯುತ್ತಿರುವ ಕಾರ್ಯಕ್ರಮ..
ಸಚಿವ ನಾರಾಯಣ್ ಗೌಡರಿಂದ ಸಿಎಂ ಬೊಮ್ಮಯಿಗೆ ಸ್ವಾಗತ..
ಸಿಎಂ ಸ್ವಾಗತಿಸಿದ ಬಿ.ವೈ.ವಿಜಯೇಂದ್ರ, ಕೆ.ಗೋಪಾಲಯ್ಯ, ನಾರಾಯಣ್ ಗೌಡ, ಡಿಸಿ ಅಶ್ವಥಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: