ಮಂಗಳೂರಿನ ಕಡಲ್ಕೊರೆತ ಪ್ರದೇಶಕ್ಕೆ ಇಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳೂರಿನ ಕಡಲ್ಕೊರೆತ ಪ್ರದೇಶಕ್ಕೆ ಇಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳೂರು ನಗರದ ಹೊರವಲಯದ ಉಳ್ಳಾಲದಲ್ಲಿರುವ ಕಡಲ್ಕೊರೆತ ಪ್ರದೇಶದಲ್ಲಿರುವ ಸಂತ್ರಸ್ತರ ಜೊತೆಗೆ ವೀರಪ್ಪ ಮೊಯ್ಲಿ ಮಾತುಕತೆ‌ ನಡೆಸಿ ಮಾಹಿತಿ ಪಡೆದ್ರು. ವೀರಪ್ಪ ಮೊಯ್ಲಿ ಜೊತೆಗೆ ಶಾಸಕ ಯುಟಿ ಖಾದರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಇನ್ನು ಕಡಲ್ಕೊರೆತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ‌ ಮೊಯ್ಲಿಯವ್ರು, ನಮ್ಮ ಸರ್ಕಾರ ಇದ್ದಾಗ ತುರ್ತು ಕ್ರಮ ತೆಗೆದುಕೊಳ್ಳುತ್ತಿದ್ದೇವು. ಕಡಲ್ಕೊರೆತ ಎದುರಿಸಲು ವರ್ಷ ವರ್ಷ ಖರ್ಚು ಮಾಡಲೇಬೇಕು. ಮೂರು ವರ್ಷಗಳಿಂದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವೀರಪ್ಪ ಮೊಯ್ಲಿ ಕಿಡಿಕಾರಿದ್ದಾರೆ. ಇನ್ನು ಇಲ್ಲಿನ ಸಮಸ್ಯೆ ಪರಿಹಾರ ಬಗ್ಗೆ ಸಿಎಂ ಜೊತೆಗೆ ನಾನು ಮಾತನಾಡ್ತೀನಿ ಕಡಲ್ಕೊರೆತದಿಂದ ಸ್ಥಳೀಯ ಜನರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ ಅಂದ್ರು.
ಬೈಟ್: ವೀರಪ್ಪ ಮೊಯ್ಲಿ, ಮಾಜಿ ಸಿಎಂ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೊಡಗಿನ ಮದೆನಾಡು ಸಮೀಪ ಮತ್ತೆ ಜಲಸ್ಫೋಟ!

Sat Jul 23 , 2022
ಮಡಿಕೇರಿ ಸಮೀಪದ ಮದೆನಾಡು ಗ್ರಾ.ಪಂ ವ್ಯಾಪ್ತಿಯಲ್ಲಿ ಭೂಕುಸಿತ 2 ನೇ ಮೊಣ್ಣಂಗೇರಿ ಭೂಕುಸಿತದ ಬೆನ್ನಲ್ಲೇ ಮತ್ತೊಂದೆಡೆ ಭೂಕುಸಿತ ಮದೆನಾಡು ಗ್ರಾಮದ ಕೊಪ್ಪಡ್ಕ ಸಮೀಪ ಹುಲ್ಲುಕಜೆ ಬೆಟ್ಟದಲ್ಲಿ ಜಲಸ್ಫೋಟ 2018 ರಲ್ಲಿ ಭೂಕುಸಿತವಾಗಿದ್ದ ಸ್ಥಳದಲ್ಲೇ ಮತ್ತೆ ಭೂಕುಸಿತ ಮಳೆ ಮತ್ತೆ ಹೆಚ್ಚಾದರೆ ಇನ್ನಷ್ಟು ಕುಸಿಯುವ ಭೀತಿ, ಅಪಾಯದಲ್ಲಿ 15 ಕುಟುಂಬಗಳು ಮಳೆ ತೀವ್ರತೆ ಕಡಿಮೆಯಾದರೂ ಕೊಡಗಿನಲ್ಲಿ ನಿಲ್ಲದ ಆತಂಕ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow […]

Advertisement

Wordpress Social Share Plugin powered by Ultimatelysocial