‘ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ !

 

ನವದೆಹಲಿ: ‘ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜಂಟಿಯಾಗಿ ಸ್ಪರ್ಧೆ ಹಾಗೂ ಮಾಯಾವತಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಕೋರಿಕೆಯನ್ನು ಬಿಎಸ್‌ಪಿಗೆ ಕಾಂಗ್ರೆಸ್ ನೀಡಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಶನಿವಾರ ಇಲ್ಲಿ ದಲಿತರ ಹೋರಾಟಗಳ ಕುರಿತಾದ ‘ದಿ ದಲಿತ್ ಟ್ರುತ್’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ ಹಾಗೂ ಪೆಗಾಸಸ್‌ಗಳಿಗೆ ಬೆದರಿದ ಮಾಯಾವತಿ ಅವರು, ನಮ್ಮ ಜೊತೆ ಮಾತನಾಡಲೂ ಸಹ ಮುಂದಾಗಲಿಲ್ಲ. ತನ್ಮೂಲಕ ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಟ್ಟರು’ ಎಂದರು. Des conseils pour mieux vous accompagner Pharma GDD et son équipe vous délivrent chaque jour des conseils et astuces pour vous accompagner au mieux dans votre parcours santé asgg.fr/ et beauté.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಕ್ಕಟ್ಟು ಬೆಳೆದಂತೆ ಶ್ರೀಲಂಕಾ ನಾಯಕನನ್ನು ತ್ಯಜಿಸುವಂತೆ ಒತ್ತಡ ಹೆಚ್ಚುತ್ತಿದೆ!

Sun Apr 10 , 2022
ಸಾವಿರಾರು ಶ್ರೀಲಂಕನ್ನರು ದೇಶದ ಪ್ರಮುಖ ವ್ಯಾಪಾರ ಜಿಲ್ಲೆಯಲ್ಲಿ ರ್ಯಾಲಿ ನಡೆಸಿದರು ಮತ್ತು ಕ್ರಿಶ್ಚಿಯನ್ ಪಾದ್ರಿಗಳು ಶನಿವಾರದಂದು ಪ್ರತಿಭಟನೆಯ ದಿನವನ್ನು ಆಚರಿಸಲು ರಾಜಧಾನಿಯಲ್ಲಿ ಮೆರವಣಿಗೆ ನಡೆಸಿದರು, ಸಾಲದ ಸುಳಿಯಲ್ಲಿ ಸಿಲುಕಿರುವ ರಾಷ್ಟ್ರದ ಅಧ್ಯಕ್ಷರನ್ನು ರಾಜೀನಾಮೆ ನೀಡುವಂತೆ ಕರೆ ನೀಡಿದರು, ಕೊರತೆಯ ಮೇಲಿನ ಆತಂಕ ಮತ್ತು ಕೋಪವು ಕುದಿಯುತ್ತಿದೆ. ರಾಷ್ಟ್ರಧ್ವಜಗಳು ಮತ್ತು ಫಲಕಗಳನ್ನು ಹಿಡಿದುಕೊಂಡ ಪ್ರತಿಭಟನಾಕಾರರು, ಕೆಲವರು ಹಾಡುಗಳ ಮೂಲಕ ಕಷ್ಟಗಳನ್ನು ಬಿಂಬಿಸಿದರು, ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಮತ್ತು ಅವರ ಆಡಳಿತವು ಬಿಕ್ಕಟ್ಟನ್ನು […]

Advertisement

Wordpress Social Share Plugin powered by Ultimatelysocial