ಮಹಾರಾಷ್ಟ್ರದಲ್ಲಿ ಎಂಇಎಸ್ ಪುಂಡರ ಪುಂಡಾಟ ಮುಂದುವರಿದ ರಾಜ್ಯದ ಬಸ್ ಮೇಲೆ ಅಟ್ಯಾಕ್ ಮಹಾರಾಷ್ಟ್ರಕ್ಕೆ ತೆರಳಿದ ಕೆ ಆರ್ ಟಿ ಸಿ ಬಸ್ ಮೇಲೆ ದಾಳಿಮಾಡಿದ್ದಾರೆ… ಯಾದಗಿರಿ ಡಿಪೋಗೆ ಸೇರಿದ ಬಸ್ ಗಳ ಮೇಲೆ ಪುಂಡರು ಕಲ್ಲು ತೂರಾಟ ನಡೆಸಿದ್ದ ಗಾಜುಗಳು ಜಖಂಗೊಂಡಿದ್ದು,ಎಂಇಎಸ್ ಪುಂಡರು ಕಲ್ಲು ತೂರಾಟ ಮಾಡಲು ಬಂದವರನ್ನು ತಡೆಯಲು ಹೋದ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಚಾಲಕ ಮತ್ತು ನಿರ್ವಾಹಕಇವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂ ಈ ಎಸ್ ಪುಂಡರು.ಇನ್ನು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada