ಮೆಟ್ರೋ ಪಿಲ್ಲರ್ ದುರಂತ!

ಮೆಟ್ರೋ ಪಿಲ್ಲರ್ ಬಿದ್ದು ಮೃತಪಟ್ಟ ತೇಜಸ್ವಿನಿ ಅವರು ಮಕ್ಕಳಿಗಾಗಿ ವರ್ಕ್ ಫ್ರಂ ಹೋಂ ಆಪ್ಷನ್ ಬೇಡ ಎಂದು ನಿರಾಕರಿಸಿದ್ದರು.ಮೊಟೊರೊಲ ಸಲ್ಯೂಷನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ತೇಜಸ್ವಿನಿಗೆ ಮನೆಯಲ್ಲಿಯೇ ಕೆಲಸ ಮಾಡುವ ಅವಕಾಶ ಇತ್ತು.ಆದರೆ ಮಕ್ಕಳನ್ನು ಆಫೀಸ್ ಹತ್ತಿರದ ನರ್ಸರಿಗೆ ಸೇರಿಸಿದ ಕಾರಣ ಆಫೀಸ್‌ಗೆ ಹೋಗೋದಕ್ಕೆ ತೇಜಸ್ವಿನಿ ನಿರ್ಧಾರ ಮಾಡಿದ್ದರು.ಪತಿ ಲೋಹಿತ್ ವಿಜಯನಗರದಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಬೆಳಗ್ಗೆ ತಾವು ಕೆಲಸಕ್ಕೆ ಹೋಗುವ ಮುನ್ನ ಮಕ್ಕಳು ಮಾನ್ಯತಾ ಟೆಕ್ ಪಾರ್ಕ್‌ನ ಪ್ರೀ ಸ್ಕೂಲ್‌ಗೆ ಬಿಟ್ಟು ಹೋಗುತ್ತಿದ್ದರು.ಶಾಲೆ ಮುಗಿದ ನಂತರ ತೇಜಸ್ವಿನಿ ಕೂಡ ಮಕ್ಕಳ ಜತೆ ಮನೆಗೆ ಬಂದು ಕೆಲಸ ಮುಂದುವರಿಸುತ್ತಿದ್ದರು. ಹೊಸ ಪರಿಸರಕ್ಕೆ ಮಕ್ಕಳು ಹೊಂದಿಕೊಳ್ಳೋದು ಕಷ್ಟ ನಾನು ಹತ್ತಿರವೇ ಇರ‍್ತೀನಿ ಎಂದು ತೇಜಸ್ವಿನಿ ಆಫೀಸ್‌ಗೆ ಹೋಗೋಕೆ ಆರಂಭಿಸಿದ್ದರು ಎಂದು ಸಹೋದರಿ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೇರ್ ಸ್ಟೈಲ್ ಬದಲಾಯಿಸುತ್ತಿರಲಿಲ್ಲಅಂಬಿ!

Wed Jan 11 , 2023
ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh) ಎಲ್ಲ ರೀತಿಯ ಪಾತ್ರಗಳನ್ನ ಮಾಡಿದ್ದಾರೆ. ಪುಟ್ಟಣ್ಣನವರ ನಾಗರಹಾವು ಚಿತ್ರದಲ್ಲಿ ಜಲೀಲನಾಗಿ ಎಂಟ್ರಿ ಕೊಟ್ರು. ಅಂತ (Ambareesh Retro Story) ಚಿತ್ರದಲ್ಲಿ ಮಾಡಿರೋ ಪಾತ್ರ ಈಗಲೂ ಮೈಲುಗಲ್ಲೇ ಆಗಿದೆ. ಈ ಒಂದು ಪಾತ್ರವನ್ನ ಅನೇಕರು ಟ್ರೈ ಮಾಡಿದ್ರು ಕೂಡ ಅದು ಅಂಬಿ (Ambareesh Film Unknow Facts) ರೀತಿ ಬರೋದಿಲ್ಲ ಬಿಡಿ. ರಂಗನಾಯಕಿ ಚಿತ್ರದಲ್ಲಿ ಅಣ್ಣನಾಗಿಯೇ ಕಾಣಿಸಿಕೊಂಡಿರೋದು ಎಲ್ಲರಿಗೂ ಗೊತ್ತಿದೆ. ಪಡುವಾರಹಳ್ಳಿ ಪಾಂಡವರು […]

Advertisement

Wordpress Social Share Plugin powered by Ultimatelysocial