ಸುದ್ದಿಗೋಷ್ಠಿ ವೇಳೆ ಕೈಯಲ್ಲಿ ಜಪಮಣಿ ಹಿಡಿದು ಬಂದಿದ್ದೇಕೆ.

 

ನಟಿ ಸಮಂತಾ ಅವರು ( Samantha ) ‘ಶಾಕುಂತಲಂ’ ಸಿನಿಮಾ ( Shakuntalam ) ಸುದ್ದಿಗೋಷ್ಠಿಯಲ್ಲಿ ಅತ್ತರು, ಇಷ್ಟುದಿನ ಪ್ರೀತಿ ಸಹಕಾರ ಕೊಟ್ಟಿವರಿಗೆಲ್ಲ ಧನ್ಯವಾದ ತಿಳಿಸಿದರು, ಏನೇ ಆದರೂ ನನಗೆ ಸಿನಿಮಾ ಮೇಲಿನ ಪ್ರೀತಿ ಕಮ್ಮಿಯಾಗೋದಿಲ್ಲ ಎಂದರು. ಇದರ ಮಧ್ಯೆ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಸಮಂತಾ ಕೈಯಲ್ಲಿ ಧಾರ್ಮಿಕ ಸರವೊಂದು ಎದ್ದು ಕಾಣುತ್ತಿತ್ತು. ಈ ಧಾರ್ಮಿಕ ಸರದ ಹಿಂದಿನ ಕಾರಣ ಏನು ಎಂದು ತಿಳಿದುಕೊಳ್ಳಲು ಕೆಲವರು ಕೂತುಹಲದಿಂದ ಇದ್ದಾರೆ.

 ‘ಶಾಕುಂತಲಂ’ ಸಿನಿಮಾ ಸುದ್ದಿಗೋಷ್ಠಿಗೆ 48 ಸಾವಿರ ರೂಪಾಯಿಗೂ ಅಧಿಕ ಬೆಲೆ ಬಾಳುವ ಓರ್ಗಾಂಜಾ ಸೀರೆಯುಟ್ಟು ಸಮಂತಾ ಬಂದಿದ್ದರು. ಅಷ್ಟೇ ಅಲ್ಲದೆ ಗ್ಲಾಸ್‌ವೊಂದನ್ನು ಧರಿಸಿದ್ದರು. ಸದ್ಯ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಅವರು ಧಾರ್ಮಿಕ ಜಪಮಣಿ ಹಿಡಿದುಬಂದಿದ್ದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ನಿಜಕ್ಕೂ ಸಮಂತಾ ಜಪಿಸುತ್ತಾರಾ ಅಥವಾ ಪಾಸಿಟಿವ್ ವೈಬ್‌ಗೋಸ್ಕರ ಜಪಮಣಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರಾ ಎಂಬ ಬಗ್ಗೆ ಇನ್ನೂ ಅಧಿಕೃತವಾದ ಉತ್ತರವಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯ್ vs ಅಜಿತ್ 7ನೇ ಬಾರಿಗೆ ಸಂಕ್ರಾಂತಿ ರೇಸ್!

Wed Jan 11 , 2023
ದಳಪತಿ ವಿಜಯ್ ಹಾಗೂ ತಲಾ ಅಜಿತ್ ಕುಮಾರ್ ತಮಿಳು ಚಿತ್ರರಂಗದ ಟಾಪ್ ಹೀರೊಗಳು. ಈ ಇಬ್ಬರ ಚಿತ್ರ ಹೇಗಿದ್ದರೂ ನಿರ್ಮಾಪಕರು ಮಾತ್ರ ಸೇಫ್ ಆಗುವುದಂತೂ ಖಚಿತ. ಸಾಧಾರಣ ಫಲಿತಾಂಶ ಬಂದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆಯನ್ನು ಮಾಡುತ್ತವೆ. ಇನ್ನು ಚಿತ್ರಕ್ಕೆ ಒಳ್ಳೆಯ ಟಾಕ್ ಬಂದರಂತೂ ದಾಖಲೆಯ ಕಲೆಕ್ಷನ್ ಮಾಡುವುದು ಖಚಿತ.ಹೀಗಾಗಿಯೇ ಈ ಇಬ್ಬರು ನಟರು ತಮಿಳು ನಾಡು ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡಿದ್ದಾರೆ. ಸದ್ಯ ತಮಿಳುನಾಡಿನಲ್ಲಿ ವಿಜಯ್ ಚಿತ್ರದ […]

Advertisement

Wordpress Social Share Plugin powered by Ultimatelysocial