ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ನಾಮಕರಣಗೊಂಡಿದೆ.

ಬೆಂಗಳೂರು:ಕಳೆದ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ಗಮನ ಸೆಳೆದ ಚಲನಚಿತ್ರಗಳಲ್ಲಿ ಒಂದಾದ, ಕಿಚ್ಚ ಸುದೀಪ್‌ ನಟನೆಯ ʼವಿಕ್ರಾಂತ್‌ ರೋಣʼ ಸಿನಿಮಾ ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ನಾಮಕರಣಗೊಂಡಿದೆ.

ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಾರ್ಹತೆಯನ್ನು ಕನ್ನಡದಲ್ಲಿ ಎರಡು ಫಿಲಂಗಳು ಗಳಿಸಿಕೊಂಡಿದ್ದು, ಇನ್ನೊಂದು ರಿಷಬ್‌ ಶೆಟ್ಟಿ ನಟನೆಯ ಕಾಂತಾರ.

ವಿಕ್ರಾಂತ್‌ ರೋಣ ಸಿನಿಮಾವವನ್ನು ನಿರೂಪ್‌ ಭಂಡಾರಿ ನಿರ್ಮಿಸಿ ನಿರ್ದೇಶಿಸಿದ್ದರು. ಇದು ಆಸ್ಕರ್‌ಗೆ ಸ್ಪರ್ಧೆಗೆ ತೆರಳಿದ ನಿರೂಪ್‌ ಅವರ ಎರಡನೇ ಫಿಲಂ ಆಗಿದೆ. 2016ರಲ್ಲಿ ಅವರ ʼರಂಗಿತರಂಗʼ ಆಯ್ಕೆಯಾಗಿತ್ತು.

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುರುಷರು ತನ್ನ ಪತ್ನಿಗೆ ಈ 4 ವಿಷಯಗಳನ್ನು ಹೇಳಲೇಬಾರದಂತೆ

Tue Jan 10 , 2023
ದೌರ್ಬಲ್ಯಆಚಾರ್ಯ ಚಾಣಕ್ಯ ಪುರುಷರು ಯಾವಾಗಲೂ ತಮ್ಮ ದೌರ್ಬಲ್ಯವನ್ನು ಹೆಂಡತಿಯಿಂದ ಮರೆಮಾಡಬೇಕು ಎಂದು ಹೇಳುತ್ತಾರೆ. ಇಲ್ಲದಿದ್ದರೆ, ಅವಳು ತನ್ನ ಕೆಲಸವನ್ನು ಮಾಡಲು ವಿವಿಧ ಸಂದರ್ಭಗಳಲ್ಲಿ ನಿಮ್ಮ ದೌರ್ಬಲ್ಯವನ್ನು ಬಳಸಿಕೊಳ್ಳಬಹುದು. ಇದರಿಂದ ನೀವು ಸಾರ್ವಜನಿಕ ಜೀವನದಲ್ಲಿ ನಾಚಿಕೆಪಡಬೇಕಾದ ಸಂದರ್ಭ ಬರಬಹುದು ಗಳಿಕೆ ಗಂಡ ಮತ್ತು ಹೆಂಡತಿಯ ಚಾಣಕ್ಯ ನೀತಿ ಪ್ರಕಾರ, ಪತಿ ತನ್ನ ಸಂಪಾದನೆಯ ಬಗ್ಗೆ ಸಂಪೂರ್ಣವಾಗಿ ಹೆಂಡತಿಗೆ ಹೇಳಬಾರದು. ಇದಕ್ಕೆ ಕಾರಣ, ಗಂಡನ ನಿಜವಾದ ಆದಾಯದ ಬಗ್ಗೆ ತಿಳಿದ ನಂತರ, ಅವಳು […]

Advertisement

Wordpress Social Share Plugin powered by Ultimatelysocial