ಸಿಂಧನೂರು ನಗರದಲ್ಲಿ ನಿರ್ಮಾಣವಾದ ನೂತನ ರಂಗಮಂದಿರ 6 ಕೋಟಿ ರೂಪಾಯಿ ವ್ಯಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ರಂಗಮಂದಿರಕ್ಕೆ ಶಾಸಕ ವೆಂಕಟ್ ರಾವ್ ನಾಡಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೂತನ ರಂಗ ಮಂದಿರಕ್ಕೆ ಹೆಸರು ನೇಮಕ ಮಾಡಬೇಕು ಎಂದು 5 ರಿಂದ 6 ಹೆಸರುಗಳು ಬಂದಿವೆ ಅದನ್ನು ಪರಿಶೀಲನೆ ಮಾಡಿ ರಂಗಮಂದಿರ ಕಟ್ಟಡಕ್ಕೆ ಒಂದು ಹೆಸರು ಮತ್ತೆ ವೇದಿಕೆಗೆ ಒಂದು ಹೆಸರು ಎರಡು ಹೆಸರುಗಳನ್ನು ನೇಮಕ ಮಾಡಬೇಕೆಂದು ಎಂದು ನನ್ನ ಅಭಿಪ್ರಾಯ ಎಂದು ಹೇಳಿದರು.
ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ನಾನು ಮಾಡಿದ ಅಭಿರುದ್ದಿ ಕೆಲಸಗಳೇ ನನಗೆ ಶ್ರೀರಕ್ಷೆ
ಕ್ಷೇತ್ರ ಜನತೆಗೆ ನಾನು ಮಾಡಿದೆ ಕೆಲಸ ಏನೂ ಎಂದು ಒಂದು ಸುತ್ತಿನ ಗ್ರಾಮ ವಾಸ್ತವ ಮಾಡಿ ಜನರಿಗೆ ತಿಳಿಸಿದ್ದೇನೆ
ಸರಕಾರದ ಎಲ್ಲಾ ಇಲಾಖೆಗಳನ್ನು ನಮ್ಮ ತಾಲೂಕಿಗೆ ತಂದಿದ್ದೇನೆ ನಾನು ಮಾಡಿದಂತಹ ಅಭಿರುದ್ದಿ ಕೆಲಸಗಳನ್ನು ಯಾರು ಮಾಡಿಲ್ಲ
ಕೆಲವೇ ದಿನಗಳಲ್ಲಿ ಪಂಚ ರತ್ನಗಳನ್ನು ಯೋಜನೆಯೆಂದಿಗೆ ಮತ್ತೆ ಕ್ಷೇತ್ರ ಜನರ ಬಳಿ ಹೋಗುತೇನೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…