ನೂತನ ರಂಗಮಂದಿರಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಭೇಟಿ ಕಾಮಗಾರಿ ಪರಿಶೀಲನೆ.

ಸಿಂಧನೂರು ನಗರದಲ್ಲಿ ನಿರ್ಮಾಣವಾದ ನೂತನ ರಂಗಮಂದಿರ 6 ಕೋಟಿ ರೂಪಾಯಿ ವ್ಯಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ರಂಗಮಂದಿರಕ್ಕೆ ಶಾಸಕ ವೆಂಕಟ್ ರಾವ್ ನಾಡಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೂತನ ರಂಗ ಮಂದಿರಕ್ಕೆ ಹೆಸರು ನೇಮಕ ಮಾಡಬೇಕು ಎಂದು 5 ರಿಂದ 6 ಹೆಸರುಗಳು ಬಂದಿವೆ ಅದನ್ನು ಪರಿಶೀಲನೆ ಮಾಡಿ ರಂಗಮಂದಿರ ಕಟ್ಟಡಕ್ಕೆ ಒಂದು ಹೆಸರು ಮತ್ತೆ ವೇದಿಕೆಗೆ ಒಂದು ಹೆಸರು ಎರಡು ಹೆಸರುಗಳನ್ನು ನೇಮಕ ಮಾಡಬೇಕೆಂದು ಎಂದು ನನ್ನ ಅಭಿಪ್ರಾಯ ಎಂದು ಹೇಳಿದರು.

ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ನಾನು ಮಾಡಿದ ಅಭಿರುದ್ದಿ ಕೆಲಸಗಳೇ ನನಗೆ ಶ್ರೀರಕ್ಷೆ

ಕ್ಷೇತ್ರ ಜನತೆಗೆ ನಾನು ಮಾಡಿದೆ ಕೆಲಸ ಏನೂ ಎಂದು ಒಂದು ಸುತ್ತಿನ ಗ್ರಾಮ ವಾಸ್ತವ ಮಾಡಿ ಜನರಿಗೆ ತಿಳಿಸಿದ್ದೇನೆ

ಸರಕಾರದ ಎಲ್ಲಾ ಇಲಾಖೆಗಳನ್ನು ನಮ್ಮ ತಾಲೂಕಿಗೆ ತಂದಿದ್ದೇನೆ ನಾನು ಮಾಡಿದಂತಹ ಅಭಿರುದ್ದಿ ಕೆಲಸಗಳನ್ನು ಯಾರು ಮಾಡಿಲ್ಲ

ಕೆಲವೇ ದಿನಗಳಲ್ಲಿ ಪಂಚ ರತ್ನಗಳನ್ನು ಯೋಜನೆಯೆಂದಿಗೆ ಮತ್ತೆ ಕ್ಷೇತ್ರ ಜನರ ಬಳಿ ಹೋಗುತೇನೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಮತ್ತೊಂದು ಸುಳ್ಳು ಪ್ರಚಾರದ ಗಿಮಿಕ್- ಅನಿಲ್ ಕುಮಾರ ಪಾಟೀಲ್...

Fri Dec 30 , 2022
ಹುಬ್ಬಳ್ಳಿ: ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಬಿಜೆಪಿ ಮತ್ತೊಂದು ಸುಳ್ಳು ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಗ್ರಾಮೀಣ ಕಾಂಗ್ರೆಸ್ ಜಿಲ್ಲಾದ್ಯಕ್ಷ ಅನಿಲ್ ಕುಮಾರ ಪಾಟೀಲ್ ಹೇಳಿದರು.ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿ ಎಸ್ ಯಡಿಯೂರಪ್ಪ ಅವರು ಗೋವಾ ಸರ್ಕಾರ ಪತ್ರವನ್ನು ತೋರಿಸಿ ಈ ಭಾಗದ ಜನರಿಗೆ ಮೋಸ ಮಾಡಿದ್ದರು. ಚುನಾವಣೆ ಬಂದಾಗ ಜನರ ದಾರಿ ತಪ್ಪಿಸುವ ಹುನ್ನಾರ. ‌ಈಗ ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial