ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಹಾಸನ: ಹೊಳೆನರಸೀಪುರ ತಾಲೂಕಿನ ಸುಣ್ಣಕಲ್ ಹೊಸೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.ಕಿರಣ್ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಬೆಳಗುಲಿ ಗ್ರಾಮದ ಕಿರಣ್ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.ಇಂದು ಬೆಳಗ್ಗೆ ಗ್ರಾಮದಿಂದ ವಸತಿ ಶಾಲೆಗೆ ಕಿರಣ್​ನನ್ನು ತಂದೆ ಶ್ರೀನಿವಾಸ್ ಅವರು ಕರೆತಂದು ಬಿಟ್ಟು ಹೋಗಿದ್ದರು.ತಂದೆ ಹೋದ ಅರ್ಧ ಗಂಟೆಯಲ್ಲೇ ನೇಣಿಗೆ ಕಿರಣ್​ ನೇಣಿಗೆ ಶರಣಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸೌಧಕ್ಕೆ ತೆರಳುತ್ತಿದ್ದ ಸಿಎಂ ಸ್ಟಾಲಿನ್ ವಿದ್ಯಾರ್ಥಿಯನ್ನು ಭೇಟಿಯಾಗಲು ನಿಂತಿದ್ದು, ‘ಸಿಎಂ ಸರ್ ನನಗೆ ಸಹಾಯ ಮಾಡಿ’ ಎಂಬ ಫಲಕದೊಂದಿಗೆ

Thu Feb 3 , 2022
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ತಮಿಳುನಾಡು ವಿಧಾನಸಭೆಗೆ ತೆರಳುತ್ತಿದ್ದಾಗ ‘ಸಿಎಂ ಸರ್ ನನಗೆ ಸಹಾಯ ಮಾಡಿ’ ಎಂಬ ಫಲಕವನ್ನು ಹಿಡಿದಿದ್ದ ಹುಡುಗನನ್ನು ಭೇಟಿ ಮಾಡಲು ಕಾರನ್ನು ನಿಲ್ಲಿಸಿದರು. ಈ ಘಟನೆ ಗುರುವಾರ, ಫೆಬ್ರವರಿ 3 ರಂದು ಚೆನ್ನೈನ ಟಿಟಿಕೆ ರಸ್ತೆಯಲ್ಲಿ ಸಂಭವಿಸಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial