ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಬಿಜೆಪಿ ಪಕ್ಷಕ್ಕೆ ಸೆರ್ಪಡೆಯಾದ ಮುಸ್ಲಿಂ ಸಮುದಾಯದ ಮಹಿಳೆಯರು..!

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಬಿಜೆಪಿ ಪಕ್ಷಕ್ಕೆ ಸೆರ್ಪಡೆಯಾದ ಮುಸ್ಲಿಂ ಸಮುದಾಯದ ಮಹಿಳೆಯರು. ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರು ಮುಸ್ಲಿಂ ಮಹಿಳೆಯರನ್ನು ಬಿಜೆಪಿ ಪಕ್ಷಕ್ಕೆ ಬರ ಮಾಡಿಕೊಂಡು ಹರ್ಷ ವ್ಯಕ್ತಪಡಿಸಿದರು. ಚುನಾವಣೆ ಹೊಸ್ತಿಲಲ್ಲಿ ಬಸವಕಲ್ಯಾಣದ ಮುಸ್ಲಿಂ ಸಮುದಾಯದವರು ಬಿಜೆಪಿ ಸೆರ್ಪಡೆಯಾಗಿರುವುದು ಒಳ್ಳೆಯ ರಾಜಕಿಯ ಬೆಳವಣಿಗೆ..!

ಮುಂದಿನ ದಿನಗಳಲ್ಲಿ ಇನ್ನಷ್ಟು ಮುಸ್ಲಿಂ ಸಮುದಾಯದ ಜನರು.ದಲಿತರು ಸೆರಿ ವಿವಿಧ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೆರ್ಪಡೆಯಾಗಲಿದ್ಧಾರೆ.  ಬಸವಕಲ್ಯಾಣ ಮತಕ್ಷೆತ್ರದಲ್ಲಿ ಸತತ 20 ತಿಂಗಳು ಜನರಿಗಾಗಿ ಹಗಲಿರುಳು ಶ್ರಮಿಸಿದ್ಧೆನೆ. ಈ ಚುನಾವಣೆಯಲ್ಲಿ 50 ಸಾವಿರ ಮತಗಳಿಂದ ಜಯಭೆರಿ ಭಾರಿಸಲಿದ್ಧೆನೆ ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀಮಂತ ಪಾಟೀಲ ಶಕ್ತಿ ಪ್ರದರ್ಶನ...!

Wed Apr 19 , 2023
ಕಾಗವಾಡ್ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ನಾಮಪತ್ರ ಸಲ್ಲಿಕೆ. ಶ್ರೀಮಂತ ಪಾಟೀಲ ಶಕ್ತಿ ಪ್ರದರ್ಶನ,  ಸಮಾವೇಶದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನಸಮೂಹ,  ಚಿಕ್ಕೋಡಿ ಅಭ್ಯರ್ಥಿ ರಮೇಶ್ ಕತ್ತಿ ಗೋಕಾಕ್ ಸಾಹುಕಾರ್ ಜಾರಖಿಹೋಳಿ, ಸಂಸದ ಅಣ್ಣಾಸಾಬ ಜೊಲ್ಲೆ, ಮಹೇಶ್ ಕುಮಠಳ್ಳಿ ಭಾಗಿ. ಶ್ರೀಮಂತ ಪಾಟೀಲಗೆ ಹೆಚ್ಚಿದ ಜನಬೆಂಬಲ.  ಶ್ರೀಮಂತ ಪಾಟೀಲ್ ನಾಮಿನೇಷನ್ ಬಳಿಕ ರಮೇಶ ಜಾರಕಿಹೊಳಿ ಹೇಳಿಕೆ, ಕಾಗವಾಡದಲ್ಲಿ ಮಾಧ್ಯಮಗಳಿಗೆ ರಮೇಶ‌ ಜಾರಕಿಹೊಳಿ ಹೇಳಿಕೆ, ೧೩ ನೇ ತಾರೀಕಿನವರೆಗೂ ನಾನು […]

Advertisement

Wordpress Social Share Plugin powered by Ultimatelysocial