ರಥೋತ್ಸವದಲ್ಲಿ ಹಣ್ಣು- ದವನ ಎಸೆದು ವಿಚಿತ್ರ ಕೋರಿಕೆ ಇಟ್ಟ ಭಕ್ತರು…

ಚಾಮರಾಜನಗರ ರಥೋತ್ಸವದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ರವರು ಮುಂದಿನ ಚುನಾವಣೆಯಲ್ಲಿ ಸೋಲು ಎಂದು ಭಕ್ತನ ಬೇಡಿಕೆ…..

ರಥೋತ್ಸವದಲ್ಲಿ ಹಣ್ಣು- ದವನ ಎಸೆದು ವಿಚಿತ್ರ ಕೋರಿಕೆ ಇಟ್ಟ ಭಕ್ತರು…

ಇದಕ್ಕೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ರವರು ಪ್ರತಿಕ್ರಿಯೆ ನೀಡಿರುವುದು….

ನೆನ್ನೆ ಚಾಮರಾಜೇಶ್ವರ ಜಾತ್ರೆಯಲ್ಲಿ ನಾನು ಸೋಲಬೇಕೆಂದು ಹಣ್ಣು ದವನ ಎಸೆದ ಭಕ್ತರಿಗೆ ಹಾಗೂ ಕುಟುಂಬದವರಿಗೆ ಒಳ್ಳೆದಾಗಲಿ….

ಮುಂದಿನ ದಿನಗಳಲ್ಲಿ ಅವರಿಗೆ ಆಯಸ್ಸು ಅರೋಗ್ಯ ಭಾಗ್ಯ ನೀಡಲಿ ಎಂದು ಪ್ರತಿಕ್ರಿಯೆ ನೀಡಿರುವುದು…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯದೀಶರಾಧ ಡಾ.ಶ್ರೀಧರ್ ದಿಢೀರ್ ಭೇಟಿ..

Thu Jul 14 , 2022
ಗುಂಡ್ಲುಪೇಟೆ……ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯದೀಶರಾಧ ಡಾ.ಶ್ರೀಧರ್ ದಿಢೀರ್ ಭೇಟಿ.. ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಚಾಮರಾಜನಗರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯದೀಶರಾಧ ಡಾ.ಶ್ರೀಧರ್ ಪರಿಶೀಲನೆ ನಡೆಸಿದರು. ಆಸ್ಪತ್ರೆ ರೋಗಿಗಳ ಕೊಠಡಿಗೆ ತೆರಳಿದ ನ್ಯಾಯಾಧೀಶರು ಧಾಖಲಾಗಿದ್ದ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.. ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಈ ನಿಟ್ಟಿನಲ್ಲಿ ಜನಸ್ನೇಹಿಯಾಗಿ ಕೆಲ್ಸ ಮಾಡಿ ಎಂದು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳಿಗೆ […]

Advertisement

Wordpress Social Share Plugin powered by Ultimatelysocial