ಚಾಮರಾಜನಗರ ರಥೋತ್ಸವದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ರವರು ಮುಂದಿನ ಚುನಾವಣೆಯಲ್ಲಿ ಸೋಲು ಎಂದು ಭಕ್ತನ ಬೇಡಿಕೆ…..
ರಥೋತ್ಸವದಲ್ಲಿ ಹಣ್ಣು- ದವನ ಎಸೆದು ವಿಚಿತ್ರ ಕೋರಿಕೆ ಇಟ್ಟ ಭಕ್ತರು…
ಇದಕ್ಕೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ರವರು ಪ್ರತಿಕ್ರಿಯೆ ನೀಡಿರುವುದು….
ನೆನ್ನೆ ಚಾಮರಾಜೇಶ್ವರ ಜಾತ್ರೆಯಲ್ಲಿ ನಾನು ಸೋಲಬೇಕೆಂದು ಹಣ್ಣು ದವನ ಎಸೆದ ಭಕ್ತರಿಗೆ ಹಾಗೂ ಕುಟುಂಬದವರಿಗೆ ಒಳ್ಳೆದಾಗಲಿ….
ಮುಂದಿನ ದಿನಗಳಲ್ಲಿ ಅವರಿಗೆ ಆಯಸ್ಸು ಅರೋಗ್ಯ ಭಾಗ್ಯ ನೀಡಲಿ ಎಂದು ಪ್ರತಿಕ್ರಿಯೆ ನೀಡಿರುವುದು…..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: