ನಳಿನ್‌ಕುಮಾರ್ ಕಟೀಲ್ ಮಾಡಿದ ಭಾಷಣದ ತುಣುಕು ಟ್ವೀಟ್ ಮಾಡಿ ಆಕ್ರೋಶ!

ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ಹತ್ಯೆಗೆ ಖಂಡನೆ

ಯಕ್ಷಗಾನ ಸಾಕು.. ಈಗಲಾದರೂ ವೀರಭದ್ರನಾಗಿ

ಟ್ವೀಟ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ಗೆ ಬಿಜೆಪಿ ಕಾರ್ಯಕರ್ತರಿಂದ ಕಿಡಿ

ಉತ್ತರ ಕರ್ನಾಟಕದ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳಲ್ಲೂ ಭುಗಿಲೆದ್ದ ಆಕ್ರೋಶ

ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಹಾಂತೇಶ ವಕ್ಕುಂದ ಆಕ್ರೋಶ

ನಳಿನ್‌ಕುಮಾರ್ ಕಟೀಲ್ ಮಾಡಿದ ಭಾಷಣದ ತುಣುಕು ಟ್ವೀಟ್ ಮಾಡಿ ಆಕ್ರೋಶ

‘ರಾಜ್ಯಾಧ್ಯಕ್ಷರೇ, ತಮ್ಮದೇ ಭಾಷಣದ ತುಣುಕಿದು,ಘಟನೆ ನಡೆದದ್ದೂ ತಮ್ಮ ಜಿಲ್ಲೆಯಲ್ಲೇ’

‘ನಾನೂ ಬಿಜೆಪಿಯ ಮನೆ ಮಗನೇ, ನಮ್ಮ ಸೋದರ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸುವಿರೋ?’

‘ಇಲ್ಲ ಟ್ವೀಟಿಸಿದ್ದಕ್ಕೆ ನನ್ನೇ ಪಕ್ಷದಿಂದ ಕಿತ್ತೆಸಿಯುವಿರೋ?
ಯಕ್ಷಗಾನ ಸಾಕು,ಈಗ್ಲಾದ್ರೂ ವೀರಭದ್ರನಾಗಿ’

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಕ್ರಾಂತ್ ರೋಣ ಸಿನಿಮಾ ನೋಡಲು ಅಗಮಿಸಿದ ಸುದೀಪ್ ಪತ್ನಿ ಪ್ರಿಯಾ,

Thu Jul 28 , 2022
ವಿಕ್ರಾಂತ್ ರೋಣ ಸಿನಿಮಾ ನೋಡಲು ಅಗಮಿಸಿದ ಸುದೀಪ್ ಪತ್ನಿ ಪ್ರಿಯಾ, ನಿರ್ದೇಶಕ ಅನೂಪ್ ಭಂಡಾರಿ. ಊರ್ವಶಿ ಥಿಯೇಟರ್ ಗೆ ಅಗಮಿಸಿದ ಪ್ರಿಯಾ ಸುದೀಪ್. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial